ಭಾನುವಾರ , ನವೆಂಬರ್ 15, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಭೂಮಿಕಾ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ಆರೋಗ್ಯ
ಮೆಟ್ರೊ ಶನಿವಾರ
ಕೃಷಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ವಿದೇಶ
ಚೀನಾದಲ್ಲಿ ಭಾರಿ ಹಿಮಪಾತ: 40 ಬಲಿ
ಮಧ್ಯ ಚೀನಾ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಹಿಮಪಾತಕ್ಕೆ ಕನಿಷ್ಠ 40 ಜನ ಬಲಿಯಾಗಿದ್ದಾರೆ.


ಬೀಜಿಂಗ್ (ಪಿಟಿಐ): ಕಳೆದ ಹತ್ತು ವರ್ಷಗಳಲ್ಲೇ ಅತ್ಯಂತ ತೀವ್ರವಾದ ಹಿಮಪಾತ ಇದಾಗಿದ್ದು ಹೆಬೆಯಿ ಹಾಗೂ ಹೆನಾನ್ ಪ್ರಾಂತ್ಯದಲ್ಲಿ ಮನೆಗಳು ಕುಸಿದುಬಿದ್ದು 21 ಜನರು ಮೃತಪಟ್ಟಿದ್ದಾರೆ.

ಮಂಜು ಮುಸುಕಿದಾಗ ಸಂಭವಿಸಿದ ವಾಹನ ಅಪಘಾತಗಳಲ್ಲಿ ಉಳಿದವರು ಸಾವಿಗೀಡಾಗಿದ್ದಾರೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ತಿಳಿಸಿದೆ. ಸುಮಾರು 9 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಉರುಳಿದ್ದು, 2000 ಹೆಕ್ಟೇರ್ ಬೆಳೆ ನಾಶವಾಗಿದೆ.

ವಿಮಾನ ಸಂಚಾರ ತೀವ್ರ ವ್ಯತ್ಯಯವಾಗಿದೆ. ‘ಅನಿರೀಕ್ಷಿತ ಹಿಮಪಾತದಿಂದಾಗಿ ವಿಮಾನ ಸಂಚಾರವೂ ಅಸ್ತವ್ಯಸ್ತಗೊಂಡಿದೆ.ಸುಮಾರು 80 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಚೀನಾ ನಾಗರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸುಮಾರು 16 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ತಾಣಗಳಿಗೆ ರವಾನಿಸಲಾಗಿದ್ದು, ಹೆದ್ದಾರಿಗಳಲ್ಲಿ ಸಿಕ್ಕಿಕೊಂಡಿದ್ದ ಕೆಲವು ವಾಹನಗಳಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. ಹಿಮಪಾತಕ್ಕೀಡಾದ ಪ್ರದೇಶಗಳಲ್ಲಿನ ಜನರಿಗೆ ಆಹಾರ, ನೀರು ಹಾಗೂ ಬಟ್ಟೆ ಪೂರೈಸುವ ಕಾರ್ಯವನ್ನು ಭರದಿಂದ ನಡೆಸಲಾಗುತ್ತಿದೆ.

ರಾಜಧಾನಿ ಬೀಜಿಂಗ್‌ನಲ್ಲೂ ಹಿಮಪಾತವಾಗುತ್ತಿದ್ದರೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಿಮಪಾತವಾಗಲು ಇತ್ತೀಚೆಗೆ ನಡೆದ ಕೃತಕ ಮೋಡ ಬಿತ್ತನೆಯೂ ಕಾರಣವಿರಬೇಕು ಎಂಬ ಅನುಮಾನ ಮೂಡಿ್ದದರೂ ಅದು ಖಚಿತಪಟ್ಟಿಲ್ಲ.

ಇತರ ಸುದ್ದಿಗಳು
ಮಾತುಕತೆಗೆ ನೇಪಾಳ ಸರ್ಕಾರ ದಿಂದ ಮಾವೊವಾದಿಗಳಿಗೆ ಆಹ್ವಾನ
ಮುಷರಫ್‌ಗೆ ಮತ್ತೊಂದು ನೋಟಿಸ್ ಜಾರಿ
ನಾಳೆ ಕೆನಡಾ ಪ್ರಧಾನಿ ಭಾರತ ಪ್ರವಾಸ
ಪಾಕ್: ಮತ್ತೆ ಸ್ಫೋಟ: 10ಸಾವು
ಅಮೆರಿಕ : 9/11 ಶಂಕಿತರ ವಿಚಾರಣೆ ಶೀಘ್ರ
ಚೀನಾದಲ್ಲಿ ಭಾರಿ ಹಿಮಪಾತ: 40 ಬಲಿ
ಏಷ್ಯಾ-ಪೆಸಿಫಿಕ್ ಒಕ್ಕೂಟ ಪ್ರಸ್ತಾವ ಬೆಂಬಲಕ್ಕೆ ಕೆವಿನ್ ಕರೆ
ಫಿಲಿಪ್ಪೀನ್ಸ್:ಬಂಡುಕೋರ ನಾಯಕಗೆ ಒಬಾಮ ಪತ್ರ
ಕ್ಯಾಲಿಫೋರ್ನಿಯಾದಲ್ಲಿ ಮೊದಲ ಸಿಖ್ ಮೇಯರ್
ವೈರ್‌ಲೆಸ್ ತರಂಗದಿಂದ ಮಿದುಳಿನ ಕ್ರಿಯೆ ಏರುಪೇರು
ಚಂದ್ರನ ಮೇಲೆ ಮಂಜುಗಡ್ಡೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618