ಶನಿವಾರ, ನವೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜೀವನದಲ್ಲಿ ಬುದ್ಧಿವಂತಿಕೆಯೊಂದೇ ಸಾಲದು, ತಾಳ್ಮೆ ಮತ್ತು ವಿವೇಚನೆ ಕೂಡ ಮುಖ್ಯ. ಅಂತಹವರ ಬದುಕು ನಿಜಕ್ಕೂ ಸಾರ್ಥಕ.
--ಆಚಾರ್ಯ ವಿನೋಭಾ ಭಾವೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಕೃಷಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಮೆಟ್ರೊ ಶನಿವಾರ
ಪರಿಷೆಗೆ ತಯಾರಿ  
ಇನ್ನೆರಡೇ ದಿನ. ದಕ್ಷಿಣ ಬೆಂಗಳೂರಿನಿಂದ ಕಡಲೆಕಾಯಿ ಘಮಲು ಮಹಾನಗರದ ಗಾಳಿಯನ್ನು ಆವಾಹಿಸಿಕೊಳ್ಳಲಿದೆ. ಹಸಿ...ಬಿಸಿ...ಸ್ಪೈಸಿ ಕಡಲೆಕಾಯಿ. ಸೋಮವಾರ ಮತ್ತು ಮಂಗಳವಾರ ಬಸವನಗುಡಿಯಲ್ಲಿ ಬಹುನಿರೀಕ್ಷಿತ ಕಡಲೆಕಾಯಿ ಪರಿಷೆ. ಕೆಲವರ್ಷದಿಂದೀಚೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭರ್ಜರಿಯಾಗಿ ನಡೆಯುತ್ತಿದ್ದ ಪರಿಷೆ ಈ ಬಾರಿ ಉತ್ತರ ಕರ್ನಾಟಕದ ನೆರೆ ಹಾವಳಿ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆಯಾಗಲಿದೆ.
ಭವನೋತ್ಸವ  
ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರದ 40ನೇ ವಾರ್ಷಿಕೋತ್ಸವ ನಿಮಿತ್ತ ‘ಭವನೋತ್ಸವ’ ಭಾನುವಾರ ಆರಂಭವಾಗಲಿವೆ.
ನಾಳೆ ;ಸೈ' ಫೈನಲ್ಸ್  
ಖ್ಯಾತ ನಟ, ನಿರ್ದೇಶಕ ಪ್ರಭುದೇವ ಅತಿಥಿಯಾಗಿ ಭಾಗವಹಿಸಲಿದ್ದಾರೆ.‘ರಿಯಾಲಿಟಿ ಶೋಗಳಲ್ಲಿಯೇ ಅತ್ಯಂತ ಹೆಚ್ಚು ರೇಟಿಂಗ್ ಪಡೆದ ಈ ಕಾರ್ಯಕ್ರಮದ ಅಂತಿಮ ಸುತ್ತನ್ನು ಕಿರತೆರೆಯ ಇತಿಹಾಸದಲ್ಲಿಯೇ ಎಂದೂ ಇಲ್ಲದಂತೆ ಅದ್ದೂರಿಯಾಗಿ ಆಯೋಜಿಸಿದ್ದೇವೆ’ ಎನ್ನುತ್ತಾರೆ
ಮಕ್ಕಳ ದಿನದ ವಿಶೇಷ  
ಮಕ್ಕಳ ದಿನಾಚರಣೆ ಸಾಮಾನ್ಯವಾಗಿ ಚಾಚಾ ನೆಹರು ಸ್ಮರಣೆಗಷ್ಟೇ ಸೀಮಿತ. ಆದರೆ ನಗರದ ಕುರುಬರಹಳ್ಳಿ ಈಗ ಮಕ್ಕಳ ಆಟೋಟಗಳಿಗೆ ‘ಅಂಗಳ’ವಾಗುವ ಮೂಲಕ ವಿನೂತನ ಮಾದರಿಯ ಮಕ್ಕಳ ದಿನಾಚರಣೆಗೆ ಸಜ್ಜುಗೊಂಡಿದೆ. ಇದರ ಜೊತೆಗೆ ನಗರದ ಅನೇಕ ಭಾಗಗಳಲ್ಲಿ ಏರ್ಪಾಡಾಗಿರುವ ಮಕ್ಕಳ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಮಕ್ಕಳೇನೋ ಜಾಣರು... ಆದರೆ?  
ಕಾಲ ಉರುಳಿದಂತೆ, ಜನರೇಷನ್ ಸರಿದಂತೆ ‘ಬಾಲ್ಯ’ದ ಪರಿಕಲ್ಪನೆ ಬದಲಾಗುತ್ತಿದೆ. ಮಾತ್ರವಲ್ಲ ‘ಬಾಲ್ಯ’ ಕಣ್ಮರೆಯಾಗುತ್ತಿದೆ.
ಸಾಂಸ್ಕೃತಿಕ ಮುನ್ನೋಟ-ನವೆಂಬರ್ 14, ಶನಿವಾರ
ಸಾಂಸ್ಕೃತಿಕ ಮುನ್ನೋಟ-ನವೆಂಬರ್ 15, ಭಾನುವಾರ
ಸಾಂಸ್ಕೃತಿಕ ಮುನ್ನೋಟ-ನವೆಂಬರ್ 16, ಸೋಮವಾರ
ಸಾಂಸ್ಕೃತಿಕ ಮುನ್ನೋಟ-ಇಂದು, ನಾಳೆ, ನಾಡಿದ್ದು
ಏಕಾದಶ ನಾದ ವೈಭವದಲ್ಲಿ...
ಕಲಾ ನಾದಮ್ ನೃತ್ಯ ಸಂಗೀತ
ಕೆರೆಮನೆ ಸ್ಮರಣೆ
ಆಟೊ ಕ‘ಮಾಲ್’
ಇಂದು ಹಾರ್ಲಿಕ್ಸ್ ವಿಜ್ ಕಿಡ್
ಇಂದು, ನಾಳೆ ‘ಸುದತ್ತಾ’ ದತ್ತು ಕಾರ್ಯಾಗಾರ
ಮಧುಮೇಹದ ಬದುಕು
ಮದುಮೇಹಿಗಳಿಗೆ ಉಚಿತ ಶಿಬಿರ
ಸುಸುಜಿಕಿ ಇಂಟ್ರುಡರ್ ಎಂ1800ಆರ್ ಹೈಬ್ರೀಡ್ ಬೈಕ್‌ನೊಂದಿಗೆ ನಟಿ ಪೂಜಾ ಗಾಂಧಿ ಹಾಗೂ ರ್‍ಯಾಲಿ ಸ್ಫರ್ಧಾಳು ಕರ್ಣ ಕಡೂರ್ ಚಿತ್ರ: ಎಂ.ಎಸ್.ಮಂಜುನಾಥ್
ಪ್ರಜಾವಾಣಿ ಫೋಟೋ ಗ್ಯಾಲರಿ
click here
ಇತರೆ
ರಾಷ್ಟ್ರೀಯ ಹೆಚ್ಚಿನ ಸುದ್ದಿ©
17 ಲಕ್ಷ ಮಕ್ಕಳು ಬೀಡಿ ಸುತ್ತುವುದರಲ್ಲಿ ಮಗ್ನ !!!
ಹಳಿ ತಪ್ಪಿದ ರೈಲು, 6 ಸಾವು
ವಿಶ್ವದ ಹಲವೆಡೆ ‘ಮಕ್ಕಳ ದಿನಾಚರಣೆ’
ರಾಜಧಾನಿಯ ಹೋಟೆಲ್‌ನಲ್ಲಿ ತಂಗಿದ್ದ ಹೆಡ್ಲಿ
‘ಗಣಿ ಅರ್ಜಿ ವಿಲೇವಾರಿಗೆ ಕೋಡಾ ಒತ್ತಡ’
ವಿದೇಶ ಹೆಚ್ಚಿನ ಸುದ್ದಿ©
ಪಾಕ್: ನಿಲ್ಲದ ಸ್ಫೋಟ, 4 ಸಾವು
ಪಾಕ್‌ಗೆ ಚೀನಾದಿಂದ 50 ಕೆ.ಜಿ.ಯುರೇನಿಯಂ
ಮಸೀದಿಗಳ ಸ್ವಾಧೀನಕ್ಕೆ ಎಫ್‌ಬಿಐ ಚಾಲನೆ
ಆತ್ಮಹತ್ಯಾ ಬಾಂಬ್ ದಾಳಿ: 20 ಬಲಿ
ನೇಪಾಳ: ತೀವ್ರಗೊಂಡ ಪ್ರತಿಭಟನೆ
ರಾಜ್ಯ ಹೆಚ್ಚಿನ ಸುದ್ದಿ©
ಬೆಳಗಾವಿ: ಮೂರು ತಿಂಗಳಲ್ಲಿ ವಿಮಾನ ಸಂಚಾರ ಪುನರಾರಂಭ
ಮುಂದುವರಿದ ವರ್ಗಾವಣೆ
ಚಂದ್ರನಲ್ಲಿ ಖನಿಜ ರೂಪದ ಜಲಜನಕ !
ಐಎಎಸ್ ಅಧಿಕಾರಿಗೆ ಶೋಕಾಸ್ ನೋಟಿಸ್
ಕೇಂದ್ರಕ್ಕೆ ಮನವಿ
ಬೆಂಗಳೂರು ಹೆಚ್ಚಿನ ಸುದ್ದಿ©
ಅಪಸ್ಮಾರ ದಾಖಲೆಗಳ ವಸ್ತು ಪ್ರದರ್ಶನ
ವಿಶ್ವಕರ್ಮ ಸಮುದಾಯಕ್ಕೆ ರಾಜ್ಯಪಾಲರ ಕರೆ
ಮಧುಮೇಹ ಜಾಗೃತಿ ಶಿಬಿರ
ಪ್ರಿಯಕರನ ಮದುವೆ ನಿಲ್ಲಿಸಲು ವಿಫಲ ಯತ್ನ
ಸೈಲೆಂಟ್ ಕಿಲ್ಲರ್ ಆಗುತ್ತಿರುವ ಮಧುಮೇಹ
ಜಿಲ್ಲೆ ಹೆಚ್ಚಿನ ಸುದ್ದಿ©
ಚಿಕ್ಕಮಗಳೂರು ಜಿಲ್ಲಾ ಸುದ್ದಿಗಳು
ಕರಾವಳಿ ಜಿಲ್ಲಾ ಸುದ್ದಿಗಳು
ಮೈಸೂರು ಜಿಲ್ಲಾ ಸುದ್ದಿಗಳು
ಗುಲ್ಬರ್ಗ ಜಿಲ್ಲಾ ಸುದ್ದಿಗಳು
ಕೊಪ್ಪಳ ಜಿಲ್ಲಾ ಸುದ್ದಿಗಳು
ರಾಯಚೂರು ಜಿಲ್ಲಾ ಸುದ್ದಿಗಳು
ಬೀದರ್ ಜಿಲ್ಲಾ ಸುದ್ದಿಗಳು
ದಾವಣಗೆರೆ ಜಿಲ್ಲಾ ಸುದ್ದಿಗಳು
ಶಿವಮೊಗ್ಗ ಜಿಲ್ಲಾ ಸುದ್ದಿಗಳು
ಚಿತ್ರದುರ್ಗ ಜಿಲ್ಲಾ ಸುದ್ದಿಗಳು
ವಾಣಿಜ್ಯ ಹೆಚ್ಚಿನ ಸುದ್ದಿ©
ವಿಶಿಷ್ಟ ಗುರುತು ಸಂಖ್ಯೆ: ಪಾಲಿಗೆ ಬಂದದ್ದು ಪಂಚಾಮೃತ
ಪೆಟ್ರೋಲ್‌ನಲ್ಲಿ ಇಥೆನಾಲ್ ಮಿಶ್ರಣ; ತಪ್ಪಿದರೆ ದಂಡ
‘ಆಟೊ ಮಾಲ್’ಗೆ ಚಾಲನೆ
ದುಬಾರಿ ಸಾಧನಗಳ ವೈಫಲ್ಯ ತಡೆಗೆ ತಂತ್ರಜ್ಞಾನ
ಆಹಾರ ಪದಾರ್ಥಗಳ ಬೆಲೆ ಶೇ 13.68ಕ್ಕೆ ಏರಿಕೆ
ಆಟೋಟ ಹೆಚ್ಚಿನ ಸುದ್ದಿ©
ಫೈನಲ್ ಪ್ರವೇಶಿಸಿದ ಭಾರತ-ಪಾಕ್ ಜೋಡಿ
ಮತ್ತೆ ಐದು ಹೊಸ ದಾಖಲೆ
ಕರ್ನಾಟಕ ತಂಡಗಳು ‘ಡಿ’ ಗುಂಪಿನಲ್ಲಿ
ಅಥ್ಲೆಟಿಕ್ಸ್: ಅನ್ಮೋಲ್‌ಗೆ ಸ್ವರ್ಣ ಡಬಲ್
ಫುಟ್‌ಬಾಲ್: ಕ್ರೈಸ್ಟ್ ವಿವಿ ತಂಡಕ್ಕೆ ಸುಲಭ ಜಯ
ನಿಮ್ಮ ಅಂಕಣ
 ಹಿಂದಿನ ಸಂಚಿಕೆ
ಛಾಯಾ ಚಿತ್ರಗಳಿಗೆ ಆಹ್ವಾನ
ನೀವು ತೆಗೆದ ಆಸಕ್ತಿದಾಯಕ ಛಾಯಾಚಿತ್ರಗಳನ್ನು ಪುಟ್ಟ ಶೀರ್ಷಿಕೆಯೊಂದಿಗೆ ವೆಬ್‌ಮಾಸ್ಟೆರ್ ಗೆ. ಕಳುಹಿಸಿ. ಆಯ್ಕೆಯಾದ ಚಿತ್ರಗಳನ್ನು ವಿಶೇಷ ಫೋಟೋ ಗ್ಯಾಲರಿಯಲ್ಲಿ ನೋಡಿ.
 ಹವ್ಯಾಸಿ ಛಾಯಾಚಿತ್ರಕಾರರ ಚಿತ್ರಶಾಲೆ
ಆಲಯ
ಮಾರುಕಟ್ಟೆಯಲ್ಲಿ
ಅಪರಂಜಿ ಚಿನ್ನ 10 ಗ್ರಾಂ 16600 (16600)
ಶುದ್ದ ಬೆಳ್ಳಿ ಕೆ.ಜಿ.ಗೆ 27675 (27650)
ಬಿಸ್ಕತ್ ಚಿನ್ನ 10 ತೊಲ 195600 (194700)
ಅಮೆರಿಕನ್ ಡಾಲರ್ 46.85 (46.90)
ಯೂರೊ 69.62 (69.60)
ಪೌಂಡ್ 77.74 (77.73)
ಆವರಣದಲ್ಲಿ ಹಿಂದಿನ ದಿನದ ವಹಿವಾಟಿನ ದರ
ನಿಮ್ಮ ಅನಿಸಿಕೆ
ನೀವೂ ಬರೆಯುವಿರಾ?

ಪ್ರಜಾವಾಣಿಯ ಅಭಿಮತ ಸಂಪಾದಕೀಯ ಪುಟಕ್ಕೆ ಬರೆಯುವ ಲೇಖನಗಳು 600 ಪದಗಳನ್ನು, ವಿನೋದ ಬರಹಗಳು 250 ಪದಗಳನ್ನು ಮೀರಿರಬಾರದು. ವಾಚಕರವಾಣಿಗೆ ಬರೆಯುವ ಪತ್ರಗಳು ಸಂಕ್ಷಿಪ್ತವಾಗ್ದಿದು, ಹೆಸರು, ವಿಳಾಸ ಇರಲೇಬೇಕು.
ನಮ್ಮ ವಿಳಾಸ:
ಸಂಪಾದಕರು,
ಪ್ರಜಾವಾಣಿ,ಸಂಪಾದಕೀಯ ವಿಭಾಗ,
ನಂ. 75, ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-560001.

► ಇ-ಮೇಲ್

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618