ಕರ್ನಾಟಕ ಪ್ರಾದೇಶಿಕ ಅನುವ್ರತ ಸಮಿತಿ: ತೇರಾಪಂಥ್ ಭವನ. ಗಾಂಧಿನಗರ. ಅಹಿಂಸಾ ದಿನೋತ್ಸವ. ಸಾನಿಧ್ಯ- ಸಾದ್ವಿಶ್ರೀ ಕೀರ್ತಿಲತಾಜೀ ಥಾನ. ಮುರಘಾಮಠದ ಶಿವಮೂರ್ತಿ ಶರಣರು. ಅತಿಥಿ- ರಾಜ್ಯಪಾಲ ಹಂಸರಾಜ ಭಾರದ್ವಾಜ್. ಶಾಸಕ ಗುಂಡೂರಾವ್, ಪತ್ರಕರ್ತ ನಂದಕಿಶೋರ್ ತಿವಾರಿ. ಬೆಳಿಗ್ಗೆ 10.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯಿಲ್ ಸೈನ್ಸ್: ಸಮ್ಮೇಳನ ಸಭಾಂಗಣ. (ಎಸ್ಎಸ್ ಮತ್ತು ಎಸಿ,ಯುಎಎಸ್) ಜಿಕೆವಿಕೆ ಆವರಣ, ಡಾ.ಎನ್.ಎಸ್. ರಾನ್ಡವ್ಹಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮ. ಉಪನ್ಯಾಸಕರು- ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ವಾಸುಕಿ. ಮಧ್ಯಾಹ್ನ 1.30.
ಸೆಂಟರ್ ಫಾರ್ ಕಾಂಟೆಪ್ರರಿ ಸ್ಟಡೀಸ್: ಭಾರತೀಯ ವಿಜ್ಞಾನ ಸಂಸ್ಥೆ ಆವರಣ. ‘ದಿ ಮೈಂಡ್-ಬಾಡಿ- ಸೆನ್ಸ್ ಕಾಂಪ್ಲೆಕ್ಸ್ ಅಂಡ್ ಸಮ್ ಫಿಲಸಾಫಿಕಲ್ ರೆಸ್ಫಾನ್ಸ್ ಟು ನ್ಯೂರೋ ಫ್ಲಾಸ್ಟಿಸಿಟಿ’ ಕುರಿತು ಉಪನ್ಯಾಸ- ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರೊ. ಫ್ರಾನ್ಸ್ನ್ ಮಂಜಲಿ. ಸಂಜೆ 4.