ಸೋಮವಾರ , ಅಕ್ಟೋಬರ್ 26, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಸ್ವಾರ್ಥವನ್ನು ಗೆದ್ದವನು, ಶಾಂತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ನಿಜವಾದ ಸುಖಿ.
--ಗೌತಮ ಬುದ್ಧ.
ಪುರವಣಿ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಮಂಗಳವಾರ
ಕೃಷಿ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವ
ಖ್ಯಾತ ವೈಣಿಕ ಹಾಗೂ ವಾಗ್ಗೇಯಕಾರ ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವವನ್ನು ’ದೆಹಲಿ ಕನ್ನಡಿಗ ಪತ್ರಿಕೆ’ಯ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿ ಆಚರಿಸಲಾಯಿತು.


ನವದೆಹಲಿ: ಖ್ಯಾತ ವೈಣಿಕ ಹಾಗೂ ವಾಗ್ಗೇಯಕಾರ ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವವನ್ನು ’ದೆಹಲಿ ಕನ್ನಡಿಗ ಪತ್ರಿಕೆ’ಯ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿ ಆಚರಿಸಲಾಯಿತು.

ಶತಮಾನೋತ್ಸವ ಉದ್ಘಾಟಿಸಿದ ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ. ಸಾಮಗ ಅವರು ರಾಜಾರಾಯರು ಬೆಂಗಳೂರು, ಮೈಸೂರು, ಚೆನ್ನೈ, ತಿರುಚಿ, ಮುಂಬೈ, ಪುಣೆ ಹಾಗೂ ಇತರ ಕಡೆಗಳಲ್ಲಿ ವೀಣಾ ಮತ್ತು ಗಾಯನ ಕಚೇರಿ ನಡೆಸಿದರು. ಸರಳ ಶೈಲಿಯಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಕೃತಿಗಳನ್ನು ಬರೆದರು. ಅವರ ಕೃತಿಗಳನ್ನು ಬೇರೆ ಭಾಷೆಗೆ ಅನುವಾದಿಸಿ ಪ್ರಕಟಿಸಬೇಕು ಎಂದರು.

ವೀಣಾ ಕಲಾವಿದೆ ರಾಜೇಶ್ವರಿ ಪಿ. ಭಟ್ ರಾಯರು ರಂಜನೆಗಿಂತ ಶುದ್ಧತೆಯ ಕಡೆಗೆ ಹೆಚ್ಚಿನ ಗಮನ ನೀಡಿದರು. ಸಂಗೀತದ ಪ್ರಚಾರಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ರಾಯರು ‘ಪುರುಷೋತ್ತಮ’ ಎಂಬ ಅಂಕಿತದಲ್ಲಿ ಸ್ವರ, ಜತಿ, ವರ್ಣ, ಕೀರ್ತನೆ ಮತ್ತು ತಿಲ್ಲಾನ ರಚಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿಯ ಉಪನಿರ್ದೇಶಕ ಡಾ.ಕೆ. ವಾಗೀಶ್ ಅವರು ರಾಜ್ಯ ಸರ್ಕಾರ ಹೊರನಾಡಿನ ಕನ್ನಡ ಸಂಘ ಸಂಸ್ಥೆಗಳಿಗೆ, ಸಂಗೀತ ಕೇಂದ್ರಗಳಿಗೆ ರಾಜಾರಾಯರ ಕೃತಿಗಳ ಸಿಡಿ ಉಚಿತವಾಗಿ ಒದಗಿಸಬೇಕು ಎಂದು      ಅವರು ಹೇಳಿದರು.

ಶ್ರದ್ಧಾಂಜಲಿ: ಉಡುಪಿಯ ಅದಮಾರು ಮಠದ ವಿಬುಧೇಶ ತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ‘ದೆಹಲಿ ಕನ್ನಡಿಗ’ ಪತ್ರಿಕೆಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು.

ಬಾ. ಸಾಮಗ ಅವರು ಮಾತನಾಡಿ ಸ್ವಾಮೀಜಿ ದೆಹಲಿ, ಮುಂಬೈ ಸೇರಿದಂತೆ ಹಲವೆಡೆ 27 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡಿಗರಿಗೆ ಕೀರ್ತಿ ತಂದರು. ಪತ್ರಿಕೆ ಏರ್ಪಸಿದ 5ನೇ ರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದ್ದರು ಎಂದು ಹೇಳಿದರು.

ದೆಹಲಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕಿ ಲಕ್ಷ್ಮಿ ಜಂಬೋಲ್ಕರ್ ಅವರು ಸ್ವಾಮೀಜಿ ವಿಜ್ಞಾನ, ತಂತ್ರಜ್ಞಾನದ ಜತೆಗೆ ನೈತಿಕ ಶಿಕ್ಷಣಕ್ಕೂ ಆದ್ಯತೆ ನೀಡಿದರು. ಬದುಕಿನ ಬಹುಭಾಗವನ್ನು ಶಿಕ್ಷಣ ಸಂಸ್ಥೆಗಳಿಗಾಗಿಯೇ ಮೀಸಲಾಗಿಟ್ಟಿದ್ದರು ಎಂದರು.

ಇತರ ಸುದ್ದಿಗಳು
ಕ್ರಮ ಕೈಗೊಳ್ಳಿ: ಮಾಯಾಗೆ ಅಮರ್ ಸವಾಲು
ಕಾಶ್ಮೀರದ ಬಗ್ಗೆ ಮಹತ್ವದ ತೀರ್ಮಾನ- ಚಿದಂಬರಂ
ಐಎಸ್‌ಐ ಸಂಪರ್ಕ: ಸಂಪಾದಕನ ಸೆರೆ
ಖಂಡು ಅಧಿಕಾರ ಸ್ವೀಕಾರ
ಸಿಬಿಐ ಬಲೆಗೆ ಎನ್‌ಆರ್‌ಐ ಮಹಿಳೆ
ಹರ್ಯಾಣ: ಹೂಡಾ ಅಧಿಕಾರಕ್ಕೆ
ಗಣಪತಿಪುಲೆ
ಮಹಾರಾಷ್ಟ್ರ: 2ನೇ ಇನ್ನಿಂಗ್ಸ್‌ಗೆ ಚವಾಣ್ ಸಿದ್ಧತೆ
ಸಾಫ್ಟ್‌ವೇರ್ ಎಂಜಿನಿಯರ್ ಸೆರೆ
ಯುವಕನ ಹತ್ಯೆ: ಪ್ರತ್ಯೇಕ ತನಿಖೆ
ಜಾರ್ಖಂಡ್: ಮೂವರು ಮಾವೋವಾದಿಗಳ ಹತ್ಯೆ
ಮಹಾನ್ ಉರಗ ಪ್ರೇಮಿ ಹಾವು ಕಡಿತಕ್ಕೆ ಬಲಿ...!
ಚೀನಾ ನಿಲುವಿಗೆ ವಿರೋಧ
ದಿನಕರನ್‌ರಿಂದ ಇನ್ನಷ್ಟು ಸ್ಪಷ್ಟನೆ ಕೇಳಿದ ‘ಸುಪ್ರೀಂ’
‘ಇಸ್ರೊ ಜವಾಬ್ದಾರಿ ಸವಾಲು’
ನಟಿ ಅಡೂರ್ ಭವಾನಿ ಇನ್ನಿಲ್ಲ
ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವ
‘ವಚನ ಸಾಹಿತ್ಯ ಅನುಭಾವ ಜನ್ಯ’
‘ದೊಡ್ಡಣ್ಣ’ನ ಆಹ್ವಾನಕ್ಕೆ ದೊಡ್ಡ ಕರೆಯೋಲೆ!
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618