ಮಂಗಳವಾರ , ಅಕ್ಟೋಬರ್ 27, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಜ್ಞಾನ ಮತ್ತು ನಡತೆ ಇವೆರಡೂ ಹೃದಯದ ಎರಡು ರೆಕ್ಕೆಗಳು.
--ಗೌತಮ ಬುದ್ಧ
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಶಿಕ್ಷಣ ಪುರವಣಿ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ರಾಷ್ಟ್ರಗೀತೆಗೆ ಅವಮಾನ ಪ್ರಕರಣ
ನಿರ್ದೇಶಕ ಕರಣ್ ಅರ್ಜಿ ವಜಾ
ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ ‘ಕಭಿ ಕುಶಿ ಕಭಿ ಘಮ್’ ಚಲನಚಿತ್ರದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಆರೋಕ್ಕಾಗಿ ಅಪರಾಧ ಪ್ರಕರಣ ಎದುರಿಸುತ್ತಿದ್ದು ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.


ನವದೆಹಲಿ:  ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ತಮ್ಮ ‘ಕಭಿ ಕುಶಿ ಕಭಿ ಘಮ್’ ಚಲನಚಿತ್ರದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಆರೋಕ್ಕಾಗಿ ಅಪರಾಧ ಪ್ರಕರಣ ಎದುರಿಸುತ್ತಿದ್ದು ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.

ಈ ಪ್ರಕರಣದ ಸಂಬಂಧ ಕಳೆದ ಏಳು ದಿನಗಳಿಂದ ವಿಚಾರಣೆಗಾಗಿ ಕಾದಿರುವ ಉತ್ತರಪ್ರದೇಶದ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಜೋಹರ್ ಅವರಿಗೆ ನ್ಯಾಯಮೂರ್ತಿಗಳಾದ ಸುದರ್ಶನ್ ರೆಡ್ಡಿ ಮತ್ತು ಜೆ.ಎಂ. ಪಾಂಚಲ್ ನಿರ್ದೇಶನ ನೀಡಿದರು. ಜೊತೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಯಾವುದೇ ವಿನಾಯಿತಿ ನೀಡಲು ಸಹ ನ್ಯಾಯಪೀಠ ನಿರಾಕರಿಸಿತು.

ಇದಕ್ಕೂ ಮುನ್ನ, ತಮ್ಮ ವಿರುದ್ಧ ದಾಖಲಿಸಿರುವ ಈ ಮೊಕದ್ದಮೆಯನ್ನು ರದ್ದುಪಡಿಸಲು ಕೋರಿ ಜೋಹರ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸಹ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಜೋಹರ್ ಸುಪ್ರೀಂಕೋರ್ಟ್ ಮೊರೆ ಹೋದರು.

ಆದರೆ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಿರುವ ಲಖನೌ ವಿಚಾರಣಾ ನ್ಯಾಯಾಧೀಶರ ಮುಂದೆ ಹಾಜರಾಗಲು ಜೋಹರ್‌ಗೆ ಸುಪ್ರೀಂಕೋರ್ಟ್ ಈ ಮೊದಲು ಕೂಡಾ ಸೂಚಿಸಿತ್ತು. ಆದರೂ ಅನಾರೋಗ್ಯ ಮತ್ತು ಭದ್ರತಾ ಬೆದರಿಕೆಯ ಕಾರಣವೊಡ್ಡಿ (ಸಾರ್ವಜನಿಕ ವ್ಯಕ್ತಿಯೆಂದು) ಜೋಹರ್ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು.

ಇತರ ಸುದ್ದಿಗಳು
ಇಬ್ಬರು ರೈಲು ಚಾಲಕರ ಅಪಹರಣ
ಭಯೋತ್ಪಾದನೆ: ಭಾರತ, ಚೀನಾ, ರಷ್ಯಾ ತ್ರಿಪಕ್ಷೀಯ ಒಪ್ಪಂದ
ಮಾವೋವಾದಿಗಳಿಂದ ಜಾರ್ಖಂಡ್ ಶಾಲೆಗಳ ಸ್ಫೋಟ
ತಾಲಿಬಾನ್‌ಗೆ ನೆರವು: ಪಾಕ್ ಆರೋಪಕ್ಕೆ ಭಾರತ ತಿರಸ್ಕಾರ
‘ಮಾನವ ಸಹಿತ ಚಂದ್ರಯಾನ ಬಹುದೊಡ್ಡ ಸವಾಲು’
ಮತ್ತಷ್ಟು ತನಿಖೆಗೆ ಕೋರ್ಟ್ ಆದೇಶ
ನಾಗಾ ಯುವತಿ ಕೊಲೆ: ಐಐಟಿ ವಿದ್ಯಾರ್ಥಿ ಮಾನಸಿಕ ರೋಗಿ
ರಾಜ್ಯಸಭಾ ಉಪಸಭಾಪತಿ ವಾಹನ ಕಳವು
ಛತ್ರಪತಿ ವಿಮಾನ ನಿಲ್ದಾಣ: ಮಂಗಳವಾರ ರಜೆ !
ಮೊಬೈಲ್ ಮೂಲಕ ಮಾಹಿತಿ
ಉದ್ಯೋಗ ಖಾತರಿ ಯೋಜನೆ ಅನುದಾನ ಬಳಕೆ
ಬ್ರಿಟನ್, ಸೈಪ್ರಸ್‌ಗೆ ರಾಷ್ಟ್ರಪತಿ ಭೇಟಿ
ನಿರ್ದೇಶಕ ಕರಣ್ ಅರ್ಜಿ ವಜಾ
ಮೂವರು ಉಗ್ರರ ಹತ್ಯೆ
ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್
ರತ್ನಗಿರಿ
ವಿದ್ಯಾರ್ಥಿ ಹತ್ಯೆ: ಕ್ಯಾಂಪಸ್ ಉದ್ವಿಗ್ನ
ಇಂದು ಆಗಸದಲ್ಲಿ ಚಂದ್ರ- ಗುರುಗ್ರಹ ಜುಗಲ್‌ಬಂದಿ...
ಮಾಯಾವತಿ ಕಾರ್ಪೊರೇಟ್ ಅನಕ್ಷರಸ್ಥೆ
ಒತ್ತೆಯಾಳುಗಳ ಬಿಡುಗಡೆಗೆ ಕ್ರಮ
ಛಗನ್ ಭುಜಬಲ್ ಮಹಾರಾಷ್ಟ್ರ ಉಪಮುಖ್ಯಮಂತ್ರಿ
ನೇತ್ರ ತಪಾಸಣೆ ಪ್ರಕರಣ: ತನಿಖೆಗೆ ಆಂಧ್ರ ಆದೇಶ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618