ಶನಿವಾರ, ಸೆಪ್ಟೆಂಬರ್ 12, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಎಲ್ಲರ ಹೃದಯವನ್ನು ಮೀಟಬಲ್ಲ ಕೈ ಎಂದರೆ ಕರುಣೆ.
--ಲಾರ್ಡ್ ಮರ್ಗೆ.
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಕ್ರೀಡಾ ಪುರವಣಿ
ಸಾಪ್ತಾಹಿಕ ಪುರವಣಿ
ಕೃಷಿ
ಮೆಟ್ರೊ ಗುರುವಾರ
ವಿಮರ್ಶೆ
ಪುಸ್ತಕ ವಿಮರ್ಶೆ
ಶಿಕ್ಷಣ ಪುರವಣಿ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಬೃಂದಾ ಕಾರಟ್ ಪೊಲೀಸ್ ವಶಕ್ಕೆ?
ನಾಟಕೀಯ ಬೆಳವಣಿಗೆಯೊಂದರಲ್ಲಿ ಶನಿವಾರ ಸಿಪಿಐ(ಎಂ) ಪಕ್ಷದ ನಾಯಕಿ ಬೃಂದಾ ಕಾರಟ್ ಅವರನ್ನು ತಮಿಳುನಾಡಿನಲ್ಲಿ ಪೊಲೀಸರು ತಡೆದಿದ್ದಾರೆ. ಬೃಂದಾ ತಮ್ಮನ್ನು ಬಂಧಿಸಲಾಗಿತ್ತೆಂದು ಆರೋಫಿಸಿದ್ದಾರೆ.

 

ಮುಧುರೈ/ಚೆನ್ನೈ(ಪಿಟಿಐ): ಸಿಪಿಐ(ಎಂ)ನ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಅವರು ಮಧುರೈ ಸಮೀಪದ ಹಳ್ಳಿಯೊಂದಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ.

ಮಧುರೈ ಸಮೀಪದ ಉತ್ತಪುರಂ ಹಳ್ಳಿಯಲ್ಲಿ ಕಳೆದ ವರ್ಷ ಸವರ್ಣಿಯರು ಹಾಗೂ ದಲಿತರ ಮಧ್ಯೆ ಘರ್ಷಣೆ ಸಂಭವಿಸಿ, ಗೋಲಿಬಾರ್ ನಲ್ಲಿ ದಲಿತನೊರ್ವ ಸಾವನ್ನಪ್ಪಿದ್ದ. ಈ ಹಳ್ಳಿಗೆ ಹೋಗದಂತೆ ಪೊಲೀಸರು ಬೃಂದಾ ಅವರನ್ನು ನಿರ್ಬಂಧಿಸಿದರು. ಬೃಂದಾ ಅವರು ಅಲ್ಲಿಗೆ ಹೋಗುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂದು ಪೊಲೀಸರು ಅವರ ಕಾರನ್ನು ತಡೆದರು. ತಕ್ಷಣವೇ ಅವರು ರಸ್ತೆಯಲ್ಲಿ ಪ್ರತಿಭಟನೆಗೆ ತೊಡಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಬಂಧಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಬೃಂದಾ ಅವರು ವಿನಾಕಾರಣ ತಮ್ಮನ್ನು ತಡೆದು ಕೆಲವು ಗಂಟೆಗಳ ಕಾಲ ವಶದಲ್ಲಿಟ್ಟಿದ್ದರು ಎಂದು ತಿಳಿಸಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ. ರಾಧಾಕೃಷ್ಣನ್ 'ಸ್ಥಳೀಯ ಪೊಲೀಸರು ಬೃಂದಾರನ್ನು ಈಗ ಉತ್ತಪುರಂಗೆ ಭೇಟಿ ನೀಡಬೇಡಿ ವಿನಂತಿಸಿದ್ದಾರೆಯೇ ಹೊರತು ಬಂಧಿಸಿಲ್ಲ' ಎಂದಿದ್ದಾರೆ.

comment on this article
ಇತರ ಸುದ್ದಿಗಳು
ಶ್ರೀನಗರದಲ್ಲಿ ಬಾಂಬ್ ಸ್ಫೋಟ: ಹಲವು ಸಾವು?
ಬೃಂದಾ ಕಾರಟ್ ಪೊಲೀಸ್ ವಶಕ್ಕೆ?
ಪಾಕಿಸ್ತಾನದಿಂದ ರಾಕೆಟ್ ದಾಳಿ
‘ನರಭಕ್ಷಕ’ಆರೋಪಿ ಪಂಧೇರ್ ಖುಲಾಸೆ
ಕೊಳೆಗೇರಿ ನಿವಾಸಿಗಳಿಗೆ ವರವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ
ಪ್ರವಾಹ: ಲಕ್ಷಾಂತರ ಸಂತ್ರಸ್ತರು
6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ದುಬೈ ಸಜ್ಜು
ಆಡಳಿತ ಮಂಡಳಿ-ಪೈಲಟ್ ಚರ್ಚೆ
ಗಡ್ಡ ಎಳೆದವರ ಬಾಯಿಗೆ ‘ಬೀಗ’
ನಿಲ್ಲದ ಮುಷ್ಕರ, ಪ್ರಯಾಣಿಕರ ಪರದಾಟ
ಜಗನ್‌ಗೆ ಸಿಎಂ ಪಟ್ಟ ಇಲ್ಲ: ಕಾಂಗ್ರೆಸ್ ಇಂಗಿತ
ಜೈಲಿನಿಂದ ಬಿಡುಗಡೆ ಕೋರಿ ನಳಿನಿ ಅರ್ಜಿ
ಕಡಿಮೆ ಎತ್ತರದ ಹಾರಾಟ: ಅಪಘಾತಕ್ಕೆ ಕಾರಣ?
'ಬೆಂಕಿ' ಜೊತೆ ಸರಸ ಬೇಡ - ಸುಪ್ರೀಂಕೋರ್ಟ್
ದೇಶ ಸುತ್ತಿ: ತಾಣ ನೋಡಿ
ಮಣಿಪುರ: ಇನ್ನೊಂದು ನಕಲಿ ಎನ್‌ಕೌಂಟರ್
ನಟ ಶೈನಿ ಜಾಮೀನು ಅರ್ಜಿ ತಿರಸ್ಕೃತ
ದೇವಿ ದೇಗುಲದಲ್ಲಿ ವರುಣ್ ‘ತಂತ್ರ’
ಕಳ್ಳಬಟ್ಟಿ ದುರಂತ: ಸತ್ತವರ ಸಂಖ್ಯೆ 18
ನೀರಿನಂಶ ಪತ್ತೆಯ ಸಂಶೋಧನೆಗೆ ಅಡ್ಡಿ
‘ಕೊಳೆಗೇರಿ ಮುಕ್ತ ಭಾರತ: ಖಾಸಗಿ ಸಹಭಾಗಿತ್ವ ಅಗತ್ಯ’
ಪರಿಸ್ಥಿತಿ ಲಾಭ ಪಡೆಯದಿರಲು ಸೂಚನೆ
ಮಾಯಾ ಪ್ರತಿಮೆ ಸುಪ್ರೀಂ ‘ಭಗ್ನ’
ರಂಜಾನ್ : ಬೃಹತ್ ಪ್ರಾರ್ಥನೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618