ಸೋಮವಾರ , ಸೆಪ್ಟೆಂಬರ್ 14, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಆಸೆಯಿಲ್ಲದ ಯಾವ ಕೆಲಸವೂ ಎಲ್ಲಿಯೂ ಇಲ್ಲ. ಮನುಷ್ಯ ಮಾಡುವ ಪ್ರತಿಯೊಂದು ಕೆಲಸವೂ ಆಸೆಯಿಂದಲೇ ಪ್ರೇರಿತವಾದುದು.
-- ಹಿತೋಪದೇಶ
ಪುರವಣಿ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಮೆಟ್ರೊ ಸೋಮವಾರ
ಭೂಮಿಕಾ
ಕೃಷಿ
ಮೆಟ್ರೊ ಗುರುವಾರ
ಆರೋಗ್ಯ
ವಿಮರ್ಶೆ
ಪುಸ್ತಕ ವಿಮರ್ಶೆ
ಕರ್ನಾಟಕ ದರ್ಶನ
ಸಿನಿಮಾ- ಕಿರುತೆರೆ ರಂಜನೆ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಗುಜರಾತ್ ಉಪಚುನಾವಣೆ: ಬಿಜೆಪಿ ಮೇಲುಗೈ
ಗುಜರಾತಿನಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್‌ನಿಂದ ಐದು ಸ್ಥಾನಗಳನ್ನು ಕಿತ್ತುಕೊಂಡು, ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಒಪ್ಪಿಸಿತು.


ಅಹಮದಾಬಾದ್ (ಪಿಟಿಐ): ಗುಜರಾತಿನಲ್ಲಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್‌ನಿಂದ ಐದು ಸ್ಥಾನಗಳನ್ನು ಕಿತ್ತುಕೊಂಡು, ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಒಪ್ಪಿಸಿತು.

ಕಾಂಗ್ರೆಸ್ ಒಂದು ಸ್ಥಾನವನ್ನು ಬಿಜೆಪಿಯಿಂದ ಕಿತ್ತುಕೊಂಡು ಇನ್ನೊಂದು ಸ್ಥಾನವನ್ನು ಉಳಿಸಿಕೊಂಡಿತು.

ಸೆಪ್ಟೆಂರ್ 10ರಂದು ಏಳು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ 6 ಸ್ಥಾನಗಳನ್ನು ಕಾಂಗ್ರೆಸ್ ಹೊಂದಿದ್ದರೆ, ಒಂದು ಸ್ಥಾನ ಬಿಜೆಪಿ ಕೈಯಲ್ಲಿ ಇತ್ತು.

ಬಿಜೆಪಿಯು ಜಸ್ದನ್, ಚೋಟಿಲಾ, ದೆಹಗಮ್, ಡಾಂಟ ಮತ್ತು ಸಮೀ ಹರಿಝಾ್ ಸ್ಥಾನಗಳನ್ನು ಕಾಂಗ್ರೆಸ್‌ನಿಂದ ವಶಪಡಿಸಿಕೊಂಡಿತು.

ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಕೊದ್ನೀರ್ ಕ್ಷೇತ್ರವನ್ನು ಗೆದ್ದಿದ್ದ ಬಿಜೆಪಿ ಉಪಚುನಾವಣೆಯಲ್ಲಿ ಅದನ್ನು ಕಾಂಗ್ರೆಸ್‌ಗೆ ಒಪ್ಪಿಸಿತು. ಇದರ ಜೊತೆಗೆ, ವಿರೋಧಿ ಕಾಂಗ್ರೆಸ್ ಪಕ್ಷವು ಧೊರ್ಜಿ ಕ್ಷೇತ್ರವನ್ನು ಉಳಿಸಿಕೊಂಡಿತು.

ಇತ್ತೀಚಿನ ಲೋಕಸಭಾ ಚುನಾವಣೆ ಮತ್ತು ಜುನಾಗಢ ಮಹಾನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸಾಧನೆ ಸಮಾಧಾನಕರವಾಗಿ ಇಲ್ಲದೇ ಇದ್ದ ಪರಿಣಾಮವಾಗಿ ಸ್ವಲ್ಪ ಮಟ್ಟಿಗೆ ಕಳೆಗುಂದಿದ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಉಪಚುನಾವಣಾ ಫಲಿತಾಂಶ ಸ್ವಲ್ಪ ಮಟ್ಟಿನ ಸಮಾಧಾನವನ್ನು ತಂದಿದೆ.

comment on this article
ಇತರ ಸುದ್ದಿಗಳು
ಗುಜರಾತ್ ಉಪಚುನಾವಣೆ: ಬಿಜೆಪಿ ಮೇಲುಗೈ
ಅಪಾಯದ ಮಟ್ಟಕ್ಕೆ ಯಮುನಾ
ಸಿಗದ 14 ಆರೋಪಿಗಳು..!
8 ರಾಜ್ಯಗಳಲ್ಲಿ ಮಾದರಿ ಗ್ರಾಮ
ಜೆಟ್ ಏರ್‌ವೇಸ್‌ಗೆ 200ಕೋಟಿ ನಷ್ಟ
ಸಾವಿನ ಸಂಖ್ಯೆ 29ಕ್ಕೆ ಏರಿಕೆ
‘ಭ್ರಷ್ಟಾಚಾರಿಗಳ ಆಸ್ತಿಮುಟ್ಟುಗೊಲಿಗೆ ಕಾಯಿದೆ ಅಗತ್ಯ’
ಬಿಪಿಎಲ್: ಜಂಟಿ ಸಮೀಕ್ಷೆ ನಿರ್ಧಾರ
ಅಕ್ಟೋಬರ್‌ನಲ್ಲಿ ಯುದ್ಧ ವಿಮಾನ
ಭಾರತದಲ್ಲಿ ಹಂದಿಜ್ವರ ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ
‘ವಿದೇಶ ಪ್ರವಾಸಕ್ಕೆ ಖಾಸಗಿ ವಿಮಾನ ಬಳಸುವುದಿಲ್ಲ’
ಮಳೆಗೆ 10 ಸಾವು
‘ದೆಹಲಿ ಮೆಟ್ರೊ’ ಮತ್ತೊಂದು ಅವಘಡ
ಭ್ರಷ್ಟ ಅಧಿಕಾರಿಗಳಿಗೆ ಕಾಯ್ದೆಯ ಶ್ರೀರಕ್ಷೆ
ಗಡಿ ರಕ್ಷಣೆಗೆ ಜಂಟಿ ಸಮರ ಸಂಕಲ್ಪ
ಬಾಲಿವುಡ್ ನಿರ್ದೇಶಕರಿಗೆ ಸಂಗೀತ ಜ್ಞಾನ ಇಲ್ಲ
ಗ್ರಾಮೀಣ ಸ್ವಉದ್ಯೋಗ ಸಂಸ್ಥೆಗಳ ಆರಂಭಕ್ಕೆ ಅಸ್ತು
ಭಾರತ-ಅಮೆರಿಕ ನಡುವೆ ಮುಂದಿನ ತಿಂಗಳು ಚರ್ಚೆ
ಚೀನಾದಿಂದ ಗಡಿ ಒತ್ತುವರಿ: ಕೇಂದ್ರ ಸರ್ಕಾರದ ಮೌನ: ಕಟುಟೀಕೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618