ಶನಿವಾರ, ಸೆಪ್ಟೆಂಬರ್ 19, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ವಿದ್ಯೆಯ ಮುಖ್ಯ ಗುರಿ ಎಂದರೆ ಸಮಾಜದಲ್ಲಿ ಇತರರೊಡನೆ ಕೂಡಿ ಬಾಳುವುದನ್ನು ಕಲಿಸುವುದು.
--ಡಾ. ರಾಧಾಕೃಷ್ಣನ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಮೆಟ್ರೊ ಶನಿವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಚಿತ್ರ ವಿಮರ್ಶೆ
ಮೆಟ್ರೊ ಸೋಮವಾರ
ಸಿನಿಮಾ- ಕಿರುತೆರೆ ರಂಜನೆ
ತಂತ್ರಜ್ಞಾನ
ಯುವಜನ
ಕೃಷಿ
ಆರೋಗ್ಯ
ವಾಣಿಜ್ಯ ಪುರವಣಿ
ಕರ್ನಾಟಕ ದರ್ಶನ
ಮೆಟ್ರೊ ಗುರುವಾರ
ಭೂಮಿಕಾ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಬೆಂಗಳೂರು
ಹೋಟೆಲ್ ಅಶೋಕದಲ್ಲಿ ‘ಏಷ್ಯಾ ವೆಡ್ಡಿಂಗ್ ಫೇರ್’
ಪ್ರಜಾವಾಣಿ ವಾರ್ತೆ


ಬೆಂಗಳೂರು:ಅಲ್ಲೊಂದು ಮದುವೆಯ ಮಂಟಪ ಅದ್ಧೂರಿಯಾಗಿ ಸಿಂಗಾರಗೊಂಡಿತ್ತು. ಪಂಚತಾರಾ ಅಶೋಕ ಹೋಟೆಲ್‌ನ ಮಗಧ್ ಸಭಾಂಗಣ. ಒಳಪ್ರವೇಶಿಸಿದರೆ, ಇಂದ್ರ ಲೋಕ ಧರೆಗಿಳಿದಂತಹ ಅನುಭವ!

‘ಏಷ್ಯಾ ವೆಡ್ಡಿಂಗ್ ಫೇರ್’ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಂಡಿದ್ದು, ಸ್ವರ್ಗವೇ ಧರೆಗೆ ಇಳಿದಂತಿದೆ.

‘ಒಂದೇ ಸೂರಿನಲ್ಲಿ ಮದುವೆಯ ದಿನಕ್ಕೆ ಬೇಕಾಗುವ ಪ್ರತಿಯೊಂದು ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಯಾವುದೇ ಗೊಂದಲವಿಲ್ಲದೇ ವಸ್ತುಗಳನ್ನು ಖರೀದಿಸಬಹುದು’ ಮುಂಬೈ ಇಂಟ್ರಡಕ್ಷನ್ ಟ್ರೇಡ್ ಶೋಸ್ ಸಂಸ್ಥೆಯ ಕಾರ್ಯಕ್ರಮ ಆಯೋಜಕ ಜೀವೇಶ್ ಸಚ್‌ದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಂಪ್ರದಾಯಿಕ ಮತ್ತು ಆಧುನಿಕ  ಎರಡು ಬಗೆಯ ಜನರಿಗೆ ಇಷ್ಟವಾಗುವ ರೀತಿಯ ಚಿನ್ನ, ಬೆಳ್ಳಿ, ಪ್ಲಾಟಿನಂ, ವಜ್ರ, ಹೀಗೆ ಎಲ್ಲ ರೀತಿಯ ಆಭರಣಗಳು ಮತ್ತು ಕಾಂಜೀವರಂ ಸೀರೆಗಳು ಒಳಗೊಂಡಂತೆ ವಿವಿಧ ಬಗೆಯ ಉಡುಪುಗಳನ್ನು ಪ್ರದರ್ಶಿಸಲಾಗಿದೆ. ಪ್ರದರ್ಶನವು  ಇದೇ ತಿಂಗಳು 20ರವರೆಗೆ ನಡೆಯಲಿದೆ’ ಎಂದು ಹೇಳಿದರು.

ಇತರ ಸುದ್ದಿಗಳು
ಮೂರು ದಿನವಾದರೂ ಪತ್ತೆಯಾಗದ ಬಾಲಕ
ಅಭಿವೃದ್ಧಿಯ ಅಸಮತೋಲನ; ಸಮಸ್ಯೆಗಳು ವಿಭಿನ್ನ
ಅಕ್ರಮ ಬಡಾವಣೆ ನಿರ್ಮಾಣ: ಲೋಕಾಯುಕ್ತರ ಅಸಮಾಧಾನ
ತುಂಡಾದ ವಿದ್ಯುತ್ ತಂತಿಗೆ 2 ಬಲಿ
ಮಾರತ್‌ಹಳ್ಳಿ ಸ್ಮಶಾನದ ದುಸ್ಥಿತಿ
ರಸ್ತೆ ಕಾಮಗಾರಿಗೆ ಚಾಲನೆ
ದೀಪ್ತಿಗೆ ‘ಯೋಗ ಕಿಶೋರಿ’ ರಾಜ್ಯಮಟ್ಟದ ಪ್ರಶಸ್ತಿ
ಯಲಹಂಕ: ನಾಳೆ ಉಚಿತ ಆರೋಗ್ಯ ತಪಾಸಣೆ
ವಿವಾಹ ಪ್ರೋತ್ಸಾಹಧನ ಏರಿಕೆ
ಚಿದಂಬರಂ ಪಿಳ್ಳೈ 137ನೇ ಜಯಂತಿ
ಕೋಟಿ ವಂಚನೆ: ನಾಲ್ವರ ಸೆರೆ
‘ರಾಷ್ಟ್ರೀಯ ನ್ಯಾಯಾಂಗ ಆಯೋಗ ಅಗತ್ಯ’
ಅಪೂರ್ಣ ಕಾಮಗಾರಿ: ಮಾಹಿತಿಗೆ ಆದೇಶ
ಕಲ್ಯಾಣ ಜ್ಯೋತಿ ಪಾದಯಾತ್ರೆ
ದಂಪತಿ ಆತ್ಮಹತ್ಯೆ
ಕಾರು ಡಿಕ್ಕಿ: ವಿದ್ಯಾರ್ಥಿ ಸಾವು
ಸಗಟು ಖರೀದಿ ಪುಸ್ತಕ: 24ರಿಂದ ಪ್ರದರ್ಶನ
ಇಂದಿನಿಂದ ಕೌನ್ಸೆಲಿಂಗ್
ಧಾರಾಕಾರ ಮಳೆ ಸಂಚಾರ ಅಸ್ತವ್ಯಸ್ತ
ಹೋಟೆಲ್ ಅಶೋಕದಲ್ಲಿ ‘ಏಷ್ಯಾ ವೆಡ್ಡಿಂಗ್ ಫೇರ್’
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618