ಶನಿವಾರ, ಸೆಪ್ಟೆಂಬರ್ 26, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ನಾಡು-ನಾಡಿ
ಅಂತರಾಳ
ಮಾಹಿತಿ
ನಗರದಲ್ಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ನಮ್ಮ ಜೀವದ ಬಗ್ಗೆ ನಮಗೆ ಪ್ರೀತಿ ಇರುವಂತೆ, ಇತರ ಪ್ರಾಣಿಗಳಿಗೂ ಅವುಗಳ ಜೀವದ ಬಗ್ಗೆ ಪ್ರೀತಿ ಇರುತ್ತದೆ. ಇದನ್ನು ತಿಳಿದವರು ಎಲ್ಲಾ ಪ್ರಾಣಿಗಳನ್ನೂ ಪ್ರೀತಿಸುತ್ತಾರೆ .
-- ಹಿತೋಪದೇಶ
ಪುರವಣಿ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಮೆಟ್ರೊ ಗುರುವಾರ
ಕರ್ನಾಟಕ ದರ್ಶನ
ತಂತ್ರಜ್ಞಾನ
ಯುವಜನ
ಶಿಕ್ಷಣ ಪುರವಣಿ
ಕೃಷಿ
ವಾಣಿಜ್ಯ ಪುರವಣಿ
ಮೆಟ್ರೊ ಮಂಗಳವಾರ
ಕ್ರೀಡಾ ಪುರವಣಿ
ಸಿನಿಮಾ- ಕಿರುತೆರೆ ರಂಜನೆ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ರಾಷ್ಟ್ರೀಯ
ಪ್ರೇಮಿಗಳಿಗೆ ಗುಂಡಿಕ್ಕಲು ಆದೇಶ
ಜಾತಿ ಆಧಾರಿತ ಪಂಚಾಯ್ತಿಯೊಂದು ದಲಿತ ಮಹಿಳೆ ಹಾಗೂ ಆಕೆಯ ಪ್ರೇಮಿ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದೆ.


ಪ್ರಜಾವಾಣಿ ವಾರ್ತೆ

ಲಖನೌ: ‘ಮರ್ಯಾದಾ ಹತ್ಯೆ’ಗೆ ಕುಖ್ಯಾತವಾಗಿರುವ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಜಾತಿ ಆಧಾರಿತ  ಪಂಚಾಯ್ತಿಯೊಂದು  ದಲಿತ ಮಹಿಳೆ ಹಾಗೂ ಆಕೆಯ ಪ್ರೇಮಿ ವಿರುದ್ಧ ಕಂಡಲ್ಲಿ ಗುಂಡಿಕ್ಕಲು  ಆದೇಶ ಹೊರಡಿಸಿದೆ.  ಜಿಲ್ಲೆಯ ಅಲ್ಡಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ಪಂಚಾಯ್ತಿ ಸದಸ್ಯರ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಗಂಡನನ್ನು ಕಳೆದುಕೊಂಡ ದಲಿತ ಮಹಿಳೆ ತನ್ನದೇ ಸಮುದಾಯಕ್ಕೆ ಸೇರಿದ ವಿವಾಹಿತ ಯುವಕನನ್ನು ಪ್ರೀತಿಸುತ್ತಿದ್ದು, ಇದು ಪಂಚಾಯ್ತಿಯ ಕೆಂಗಣ್ಣಿಗೆ ಕಾರಣವಾಗಿದೆ.

ಇವರಿಬ್ಬರೂ ತಮ್ಮ ಗ್ರಾಮದ ಸುತ್ತಮುತ್ತ ಕಂಡುಬಂದಲ್ಲಿ  ಇವರ ವಿರುದ್ಧ ಕಂಡಲ್ಲಿ ಗುಂಡಿಕ್ಕುವಂತೆ ಪಂಚಾಯ್ತಿಯು ತನ್ನ ಸದಸ್ಯರಿಗೆ ಸೂಚಿಸಿದೆ.

ಇತರ ಸುದ್ದಿಗಳು
ಪಾಕ್ ಉಗ್ರನಿಗೆ ಜೀವಾವಧಿ ಸಜೆ
ನಕ್ಸಲೀಯರ ನಿಗ್ರಹಕ್ಕೆ ನೆರವು
ಹವಾಲಾ: ಮೊಕದ್ದಮೆ
ಮಹಾರಾಷ್ಟ್ರ: ದಿಗ್ಗಜರ ಮಕ್ಕಳಿಗೆ ಕಾಂಗ್ರೆಸ್ ಟಿಕೆಟ್
ನಟ ಶೈನಿಗೆ ಚಿಕಿತ್ಸೆ: ಕೋರ್ಟ್ ಸೂಚನೆ
ಕೃಷ್ಣ ವಾಸ್ತವ್ಯ ವೆಚ್ಚ: ಬಹಿರಂಗಕ್ಕೆ ಆಗ್ರಹ
ಚೆನ್ನೈನಲ್ಲಿ ಬೆಂಗಳೂರು ಮೂಲದ ತಾಯಿ-ಮಗನ ಹತ್ಯೆ
ದಿಕ್ಕು ತಪ್ಪಿಸಲಿದ್ದಾನೆ ಚಂದ್ರಮ!
ಖನಿಜಶಾಸ್ತ್ರದತ್ತ ಗಮನ...
ಶೇ 110ರಷ್ಟು ಯಶಸ್ಸು
ಐಐಟಿ ಬೋಧಕರ ಜತೆ ಮಾತುಕತೆ
ಏರ್ ಇಂಡಿಯಾ: ಭತ್ಯೆ ಕಡಿತ ವಿರುದ್ಧ ಸಂಪು
ಎಕಾನಮಿ ಕ್ಲಾಸ್ ಪ್ರಯಾಣ: ಈಗ ಸ್ಪೀಕರ್ ಸರದಿ
ಮತ್ತೆ ಅಡ್ವಾಣಿ ರಾಮ ಮಂದಿರ ಜಪ
ಬರಲಿವೆ ಮೆಣಸಿನಪುಡಿ ಗ್ರೆನೇಡ್‌ಗಳು!
ಸಂಗ್ರಹಿಸಿದ್ದ ಪಟಾಕಿ ಸ್ಫೋಟ: 11ಸಾವು
ದೆಹಲಿ ಮೆಟ್ರೊ ಬ್ರಾಡ್‌ಗೇಜ್ ಸೇವೆ
ಸಂತಾನಂ ಹೇಳಿಕೆ ನಿರ್ಣಾಯಕ
ಕೇಂದ್ರದಿಂದ ಇಒಸಿ ಕಾಯ್ದೆ ಜಾರಿ: ಸಚಿವ ಖುರ್ಷಿದ್
ಚಿಮಣಿ ದುರಂತ: 40 ಶವಗಳು ಹೊರಕ್ಕೆ
ಭಾರತೀಯರಿಗೆ ರಕ್ಷಣೆ
ಪ್ರೇಮಿಗಳಿಗೆ ಗುಂಡಿಕ್ಕಲು ಆದೇಶ
ಅತ್ಯಾಧುನಿಕ ಪಿಸ್ತೂಲು ಬಳಕೆಗೆ ಸೇನೆ ಚಿಂತನೆ
ಗುರುತಿನ ಚೀಟಿಗೆ ಆನ್‌ಲೈನ್‌ನಲ್ಲಿ ನಟರ ಅರ್ಜಿ
ಎಚ್1ಎನ್1: ಜೈಲಿನಲ್ಲಿ ಕೈದಿ ಸಾವು
ನವೆಂಬರ್‌ನಲ್ಲೇ ಚಂದ್ರ ಜಲ ಪತ್ತೆ
© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000  ಫ್ಯಾಕ್ಸ್:: 25880618