ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: ರಾಜರಾಜೇಶ್ವರಿನಗರ ವಲಯ ಕಚೇರಿ. ಹೊಸಕೆರೆ ಹಳ್ಳಿಯ 52ನೇ ವಾರ್ಡ್ನ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ- ಸಚಿವ ಆರ್. ಅಶೋಕ. ಅತಿಥಿಗಳು- ಸಂಸದ ಎಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಬಿ. ಮುನಿವೆಂಕಟರೆಡ್ಡಿ. ಅಧ್ಯಕ್ಷತೆ- ಶಾಸಕ ಎಂ.ಶ್ರೀನಿವಾಸ್. ಬೆಳಿಗ್ಗೆ 11.
ಕನ್ನಡ ಅಭಿವೃದ್ಧಿ ಬಳಗ: ನಯನ ಸಭಾಂಗಣ. ಕನ್ನಡ ಭವನ. ಬಳಗದ 25ನೇ ವರ್ಷದ ಸಂಭ್ರಮಾಚರಣೆ ಮತ್ತು ಸಾಧಕ ಗಾಯಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ, ಉದ್ಘಾಟನೆ- ಸಚಿವ ಆರ್.ಅಶೋಕ. ಅತಿಥಿ- ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಿ.ಪಿ. ಪರಮೇಶ್ವರ್. ಅಧ್ಯಕ್ಷತೆ- ಮಾಜಿ ಸಚಿವ ವಿ. ಸೋಮಣ್ಣ. ಬೆಳಿಗ್ಗೆ 11.
ಕೇಂದ್ರ ಅಬಕಾರಿ ಇಲಾಖೆ: ಪ್ರಧಾನ ಅಂಚೆ ಕಚೇರಿ, ರಾಜಭವನ ರಸ್ತೆ. ‘ಎಸಿಇಎಸ್ ಪ್ರಾಜೆಕ್ಟ್’ ಉದ್ಘಾಟನೆ- ಕೇಂದ್ರ ಅಬಕಾರಿ ಇಲಾಖೆಯ ಬೆಂಗಳೂರು ವಲಯದ ಮುಖ್ಯ ಆಯುಕ್ತ ಸುಭಾಷ್ ಚಂದರ್. ಬೆಳಿಗ್ಗೆ 11.
ರಾಷ್ಟ್ರೀಯ ಮಹಿಳಾ ಒಕ್ಕೂಟ: ಯುನೈಟೆಡ್ ಥಿಯಾಲಾಜಿಕಲ್ ಕಾಲೇಜು, ಮಿಲ್ಲರ್ರ್ಸ್ ರಸ್ತೆ. ಒಕ್ಕೂಟದ ದಕ್ಷಿಣ ಪ್ರಾಂತೀಯ ಸಮಾವೇಶ ಉದ್ಘಾಟನೆ- ಕೇಂದ್ರ ಯೋಜನಾ ಆಯೋಗದ ಸದಸ್ಯೆ ಸಯೀದ ಹಮೀದ. ಅತಿಥಿಗಳು- ಕೇಂದ್ರ ಯೋಜನಾ ಆಯೋಗದ ನಿರ್ದೇಶಕ ಆರ್.ಎಸ್. ಪಾರ್ಮರ್, ಒಕ್ಕೂಟದ ಸಂಯೋಜಕಿ ಡಾ.ರುತ್ ಮನೋರಮಾ. ಬೆಳಿಗ್ಗೆ 10.30.
ರಾಷ್ಟ್ರೀಯ ಕಾನೂನು ಶಾಲೆ: ನಾಗರಭಾವಿ. ಮಾಜಿ ಸಚಿವ ಡಾ. ಜೆ.ಅಲೆಕ್ಸಾಂಡರ್ ಅವರಿಂದ ‘ಧರ್ಮ’ ಕುರಿತು ಉಪನ್ಯಾಸ. ಬೆಳಿಗ್ಗೆ 11.45.
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ: ನಾಗರಭಾವಿ. ‘ಪರಿಸರ ಅರ್ಥಶಾಸ್ತ್ರ’ ಕುರಿತು ರಾಷ್ಟ್ರೀಯ ಉಪನ್ಯಾಸ ಉದ್ಘಾಟನೆ- ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಎಸ್.ಐ. ರಾವ್. ಬೆಳಿಗ್ಗೆ 9.
ಬೆಂಗಳೂರು ಕಲಾ ಪ್ರತಿಷ್ಠಾನ: ವೆಂಕಟಪ್ಪ ಕಲಾ ಗ್ಯಾಲರಿ. ಧೃತಿಜಾ ಸಾತವಲ್ಲಿಯ ಚಿತ್ರಕಲಾ ಪ್ರದರ್ಶನ ಉದ್ಘಾಟನೆ- ಕಲಾವಿದ ಸಿ. ಚಂದ್ರಶೇಖರ್. ಅತಿಥಿಗಳು- ಚಿಂತಕಿ ಡಾ.ವಿಜಯಾ, ಕಲಾವಿದ ಎಂ.ಎಸ್. ಮೂರ್ತಿ, ಸಾಹಿತಿ ‘ಪುಸ್ತಕಮನೆ’ ಹರಿಹರಪ್ರಿಯ. ಬೆಳಿಗ್ಗೆ 10.30.
ಕ್ರಿಸ್ತು ಜಯಂತಿ ಕಾಲೇಜು: ಕೊತ್ತನೂರು. ‘ಭಾರತೀಯ ಉನ್ನತ ಶಿಕ್ಷಣ ಪದ್ಧತಿ ಮತ್ತು ಸವಾಲುಗಳು’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ಅತಿಥಿ- ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎನ್.ಆರ್. ಶೆಟ್ಟಿ. ಬೆಳಿಗ್ಗೆ 10.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು: ಜೆಎಸ್ಎಸ್ ಸಭಾಂಗಣ, ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ. ‘ಉಜ್ಬೆಕ್ ಜನಪದ ನೃತ್ಯ ಹಾಗೂ ಸಂಗೀತ’. ಸಂಜೆ 7.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ಸಭಾಂಗಣ, ಕನ್ನಡ ಭವನ. ರಂಗ ಸಂಸ್ಥಾನ ತಂಡದಿಂದ ಜನಪದ ಗೀತೆಗಳು. ಸಂಜೆ 6.30.
ಕರ್ನಾಟಕ ಕರಕುಶಲ ಮಂಡಳಿ: ಕರ್ನಾಟಕ ಚಿತ್ರಕಲಾ ಪರಿಷತ್. ‘ವಸ್ತ್ರಾಭರಣ- 2009’ ಕರಕುಶಲ ವಸ್ತುಗಳ ಪ್ರದರ್ಶನ. ಬೆಳಿಗ್ಗೆ 10.30.
ಒಮೆಗಾ ಸಂಸ್ಥೆ: ತಾಜ್ ವೆಸ್ಟೆಂಡ್. ‘ಒಮೆಗಾ ಸಿಮ್ಸ್ಟಾರ್’ ಉದ್ಘಾಟನೆ- ನಟ ಅಭೀಷೇಕ್ ಬಚ್ಚನ್. ಮಧ್ಯಾಹ್ನ 1.
ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ: ಮಾಣಿಕ್ಯವೇಲು ಮ್ಯಾನ್ಷನ್, 49, ಅರಮನೆ ರಸ್ತೆ. ‘ಸೈನ್ಪೋಸ್ಟ್ಸ್ ಆಫ್ ದಿ ಟೈಮ್ಸ್’ ಚಿತ್ರಕಲಾ ಪ್ರದರ್ಶನ. ಬೆಳಿಗ್ಗೆ 10.
ದಸರಾ ಕಾರ್ಯಕ್ರಮಗಳು
ಗಿರಿನಗರ ಶ್ರೀ ಶೃಂಗೇರಿ ಶಂಕರ ಮಠ ಶಾರದಾಂಬಾ ದೇವಾಲಯ: ಗಿರಿನಗರ. ಶುಭಾ ಸಂತೋಷ್ ಅವರಿಂದ ವೀಣಾವಾದನ. ಸಂಜೆ 6.30.
ಶಂಕರಪುರ ಶ್ರೀ ಶೃಂಗೇರಿ ಶಂಕರ ಮಠ: ಕಂಚಿ ಶಂಕರ ಮಠ, ಮಹಾಸ್ವಾಮಿಗಳ ಮಾರ್ಗ, 5ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ, ಶಂಕರಪುರ. ದಿಲೀಪ್ ಸಿಂಹ ಮತ್ತು ತಂಡದಿಂದ ಗಾಯನ. ಸಂಜೆ 7.
ರಂಗದರ್ಶಿ
ಕಾಲಭೈರವ ಕಲಾನಿಕೇತನ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ರಾಜ್ಯ ಮಟ್ಟದ ಶಕಪುರುಷರ ಚೈತ್ರೋತ್ಸವದಲ್ಲಿ ನಾಟಕಗಳ ಪ್ರದರ್ಶನ. ಕಲಾರಾಧನೆ ತಂಡದಿಂದ ‘ಅರಾಜಕನೊಬ್ಬನ ಆಕಸ್ಮಿಕ ಸಾವು’ ನಾಟಕ ಪ್ರದರ್ಶನ. ಮಧ್ಯಾಹ್ನ 1.
ಧಾರ್ಮಿಕ ಕಾರ್ಯಕ್ರಮ
ಬಲಮುರಿ ವಿಘ್ನೇಶ್ವರ ಮತ್ತು ಬಾಲಾಂಜನೇಯ ದೇವಸ್ಥಾನ ಸೇವಾ ಸಮಿತಿ: 2ನೇ ಬಿ ಅಡ್ಡರಸ್ತೆ, 15ನೇ ಮುಖ್ಯರಸ್ತೆ, 1ನೇ ಹಂತ, 3ನೇ ಘಟ್ಟ, ಬಸವೇಶ್ವರನಗರ. ಎಚ್.ಎಸ್. ರಮೇಶ್ ಅವರಿಂದ ‘ಶ್ರೀಮದ್ ಭಗವದ್ಗೀತೆ’ ಪ್ರವಚನ. ಸಂಜೆ 6.
ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಶ್ರೀ ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್, ಜಯನಗರ. ಅನಂತಾಚಾರ್ಯ ಅವರಿಂದ ‘ಹರಿಕಥಾಮೃತಸಾರ’ ಕುರಿತು ಪ್ರವಚನ. ಸಂಜೆ 6.30.
ಭಕ್ತಿ ಪಂಥ ಸಂಸ್ಥೆ: ಗೀತಾ ಮಂದಿರ, 14ನೇ ಅಡ್ಡರಸ್ತೆ, 1ನೇ ಬ್ಲಾಕ್, ಅಕ್ಷಯನಗರ, ಟಿ.ಸಿ. ಪಾಳ್ಯ ಮುಖ್ಯರಸ್ತೆ. ಸಾಮೂಹಿಕ ಅಖಂಡ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಭಜನೆ, ಪ್ರವಚನ. ಬೆಳಿಗ್ಗೆ 11.
ದೇವಗಿರಿ ಶ್ರೀ ಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ರಂಗನಾಥ ಕಟ್ಟಿ ಅವರಿಂದ ‘ಶ್ರೀಮದ್ಭಾಗವತ’ ಷಷ್ಟಮಸ್ಕಂದ 6 ರಿಂದ 15ನೇ ಅಧ್ಯಾಯದವರೆಗೆ. ಸಂಜೆ 7.
ಶ್ರೀಪೂರ್ಣ ಪ್ರಜ್ಞ ವಿದ್ಯಾಪೀಠ: ಕತ್ತರಿಗುಪ್ಪೆ ಮುಖ್ಯರಸ್ತೆ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ ‘ಶ್ರೀಹರಿವಾಯುಸ್ತುತಿ’ ಪ್ರವಚನ. ಸಂಜೆ 6.30.
ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 8ನೇ ಅಡ್ಡರಸ್ತೆ, 21ನೇ ಮುಖ್ಯರಸ್ತೆ, ಜೆ ಪಿ ನಗರ, 2ನೇ ಹಂತ. ಭಜನೆ. ಸಂಜೆ 6.30.
ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಆಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯಶರ್ಮ ಅವರಿಂದ ‘ಅಧ್ಯಾಸ ಭಾಷ್ಯಂ’ ಉಪನ್ಯಾಸ. ಬೆಳಿಗ್ಗೆ 7.45.
ಛಾಂದೋಗ್ಯೋಪನಿಷತ್: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಕೆ.ಜಿ. ಸುಬ್ರಾಯಶರ್ಮ ಅವರಿಂದ ಛಾಂದೋಗ್ಯೋಪನಿಷತ್ ಉಪನ್ಯಾಸ. ಬೆಳಿಗ್ಗೆ 9.
ಶಿವಬಾಲಯೋಗಿ ಆಶ್ರಮ: ಜೆ.ಪಿ. ನಗರ, 3ನೇ ಹಂತ. ಧ್ಯಾನ ಮತ್ತು ಭಜನೆ. ಸಂಜೆ 6.