ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರಂಗ- ಬಹಿರಂಗ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಕಾಲಕ್ಕೆ ತಕ್ಕಂತೆ ಬದಲಾಗಲು
ಹಳೆ ಚಡ್ಡಿ ಕಳಚಿ ಹೊಸ ಪ್ಯಾಂಟ್
ಧರಿಸಿ ಟ್ರಿಮ್ ಆದಂತೆ ಬಾಹ್ಯವಾಗಿ,
ಪ್ರತಿಗಾಮಿ ಮನು ಸಿದ್ಧಾಂತ ತ್ಯಜಿಸಿ
ಪ್ರಗತಿಪರ ಗಾಂಧಿ, ಅಂಬೇಡ್ಕರ್ ಸಿದ್ಧಾಂತ
ಅಳವಡಿಸಿಕೊಂಡಲ್ಲಿ
ಆಂತರಿಕವಾಗಿ ಇನ್ನೂ ಚೆಂದ ಕಾಣುವಿರಿ!
(ಆರ್‌ಎಸ್‌ಎಸ್‌ನ ಬದಲಾದ ವಸ್ತ್ರಸಂಹಿತೆ
ಕುರಿತು)
- ಆನಂದ ರಾಮತೀರ್ಥ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT