ಗುರುವಾರ, 25 ಏಪ್ರಿಲ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪ್ರಜಾಮತ 2024
ಭಾನುವಾರ
ಸಿನಿ ಸಮ್ಮಾನ
ಮಹಿಳೆ
ಇ-ಪೇಪರ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ಪ್ರಜಾ ಮತ 2024
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
LS Polls: ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಒಟ್ಟು ಆಸ್ತಿ ₹221 ಕೋಟಿ!
ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣಾ ಪತ್ರ ಸಲ್ಲಿಸಿದ್ದು, ಒಟ್ಟು ₹221 ಕೋಟಿ ಮೌಲ್ಯ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
1 minute ago
ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ
ಲೋಕಸಭಾ ಚುನಾವಣೆ: 1,700 ಬಿಎಂಟಿಸಿ, 2,780 ಕೆಎಸ್ಆರ್ಟಿಸಿ ಬಸ್ ಬಳಕೆ
ರಾಜಸ್ಥಾನ | ಪುತ್ರಿ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಸಂದೇಶ್ಖಾಲಿ ಪ್ರಕರಣ: ಸಿಬಿಐನಿಂದ ಮೊದಲ ಎಫ್ಐಆರ್ ದಾಖಲು
ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ
1 hour ago
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಎಂಎನ್ಸಿ ನಿವೃತ್ತ ನಿರ್ದೇಶಕಿಗೆ ₹25 ಕೋಟಿ ವಂಚನೆ
ಮುಂಬೈನಲ್ಲಿ ನೆಲೆಸಿರುವ ಬಹುರಾಷ್ಟ್ರೀಯ ಕಂಪನಿಯ (ಎಮ್ಎನ್ಸಿ) ನಿವೃತ್ತ ನಿರ್ದೇಶಕಿರೊಬ್ಬರು ಸೈಬರ್ ವಂಚಕರಿಂದ ₹25 ಕೋಟಿ ಕಳೆದುಕೊಂಡಿದ್ದಾರೆ.
52 minutes ago
ಭಾರತೀಯ ರೆಸ್ಟೊರೆಂಟ್ನಿಂದ ₹3.16 ಕೋಟಿ ವಂಚನೆ ಆರೋಪ
ಅಮೆರಿಕದ ಕೊಲರಾಡೊದಲ್ಲಿನ ಎರಡು ಭಾರತದ ರೆಸ್ಟೊರೆಂಟ್ಗಳು ಹೂಡಿಕೆದಾರರಿಗೆ 38 ಲಕ್ಷ ಡಾಲರ್ (₹3.16 ಕೋಟಿ) ವಂಚಿಸಿವೆ ಎಂದು ಆರೋಪಿಸಲಾಗಿದೆ.
58 minutes ago
ಇಮ್ರಾನ್ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ
54 minutes ago
IPL 2024 | RCB vs SRH; ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು
IPL 2024: ಬೆಂಗಳೂರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೈದರಾಬಾದ್ ಬೌಲಿಂಗ್ ಮಾಡುತ್ತಿದೆ.
2 hours ago
ಬೆಂಗಳೂರು | ‘ಕರಗ’ ದಾರಿಯಲ್ಲಿ ‘ನೃತ್ಯ’ ಗಲಾಟೆ: ಬಾಲಕನ ಕೊಲೆ
* ಮೆಜೆಸ್ಟಿಕ್ನಲ್ಲಿ ಘಟನೆ * ಅಪ್ರಾಪ್ತರಿಂದ ಕೃತ್ಯ
56 minutes ago
ADVERTISEMENT
ಇನ್ನಷ್ಟು
ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್ ಪೊಲೀಸ್ ಅಧಿಕಾರಿ ಪುತ್ರ
1 hour ago
ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ನಿಮ್ಮದೇ? HDKಗೆ ಕಾಂಗ್ರೆಸ್ ಪ್ರಶ್ನೆ
1 hour ago
ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಗ್ಯಾರಂಟಿ ಅಲೆಯಿದೆ: ಸಿದ್ದರಾಮಯ್ಯ
1 hour ago
ಟಿ20 ವಿಶ್ವಕಪ್ |ಶೀಘ್ರದಲ್ಲಿ ಭಾರತ ತಂಡ ಪ್ರಕಟ: 2ನೇ ಕೀಪರ್ ಸ್ಥಾನಕ್ಕೆ ರಾಹುಲ್?
1 hour ago
LS Polls: ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಒಟ್ಟು ಆಸ್ತಿ ₹221 ಕೋಟಿ!
ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣಾ ಪತ್ರ ಸಲ್ಲಿಸಿದ್ದು, ಒಟ್ಟು ₹221 ಕೋಟಿ ಮೌಲ್ಯ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
1 minute ago
ADVERTISEMENT
ಸೇನೆಗೆ 112 ವೈದ್ಯಕೀಯ ಪದವೀಧರರ ನಿಯೋಜನೆ: ರಕ್ಷಣಾ ಸಚಿವಾಲಯ
‘ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎಎಫ್ಎಂಸಿ) ತೇರ್ಗಡೆ ಹೊಂದಿದ 58ನೇ ಬ್ಯಾಚ್ನ ಒಟ್ಟು 112 ಪದವೀಧರರನ್ನು ಸೇನೆಗೆ ನಿಯೋಜಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ಗುರುವಾರ ತಿಳಿಸಿದೆ.
37 minutes ago
ಲೋಕಸಭಾ ಚುನಾವಣೆ: 1,700 ಬಿಎಂಟಿಸಿ, 2,780 ಕೆಎಸ್ಆರ್ಟಿಸಿ ಬಸ್ ಬಳಕೆ
ರಾಜ್ಯದಲ್ಲಿ ಏ. 26ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ 1,700 ಬಿಎಂಟಿಸಿ ಬಸ್ ಮತ್ತು 2,780 ಕೆಎಸ್ಆರ್ಟಿಸಿ ಬಸ್ಗಳು ಬಳಕೆಯಾಗಲಿವೆ.
4 minutes ago
ರಾಜಸ್ಥಾನ | ಪುತ್ರಿ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಒಂದೂವರೆ ವರ್ಷದ ಮಗಳ ಎದುರೇ ಚಾಕು ತೋರಿಸಿ ಗುಂಪೊಂದು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನದ ದುಂಗರ್ಪುರದಲ್ಲಿ ಗುರುವಾರ ನಡೆದಿದೆ.
34 minutes ago
ADVERTISEMENT
ಸಂದೇಶ್ಖಾಲಿ ಪ್ರಕರಣ: ಸಿಬಿಐನಿಂದ ಮೊದಲ ಎಫ್ಐಆರ್ ದಾಖಲು
ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಐವರು ಪ್ರಭಾವಿ ವ್ಯಕ್ತಿಗಳ ವಿರುದ್ಧ ಭೂಕಬಳಿಕೆ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಮೊದಲ ಎಫ್ಐಆರ್ ದಾಖಲಿಸಿದೆ.
1 hour ago
ತೀವ್ರ ಹಸಿವಿನಲ್ಲಿ 59 ದೇಶಗಳ 28.2 ಕೋಟಿ ಜನರು: ವಿಶ್ವಸಂಸ್ಥೆ
2023ರಲ್ಲಿ ವಿಶ್ವದ 59 ದೇಶಗಳಲ್ಲಿ ಸುಮಾರು 28.2 ಕೋಟಿ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ. ಅಲ್ಲದೆ, ಯುದ್ಧದಿಂದ ಹಾನಿಗೊಳಗಾದ ಗಾಜಾ, ಕ್ಷಾಮ ಎದುರಿಸುತ್ತಿರುವ ಪ್ರದೇಶವಾಗಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ಆಹಾರ ಬಿಕ್ಕಟ್ಟುಗಳ ಜಾಗತಿಕ ವರದಿ ಹೇಳಿದೆ.
1 hour ago
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಎಂಎನ್ಸಿ ನಿವೃತ್ತ ನಿರ್ದೇಶಕಿಗೆ ₹25 ಕೋಟಿ ವಂಚನೆ
ಮುಂಬೈನಲ್ಲಿ ನೆಲೆಸಿರುವ ಬಹುರಾಷ್ಟ್ರೀಯ ಕಂಪನಿಯ (ಎಮ್ಎನ್ಸಿ) ನಿವೃತ್ತ ನಿರ್ದೇಶಕಿರೊಬ್ಬರು ಸೈಬರ್ ವಂಚಕರಿಂದ ₹25 ಕೋಟಿ ಕಳೆದುಕೊಂಡಿದ್ದಾರೆ.
52 minutes ago
ADVERTISEMENT
ಭಾರತೀಯ ರೆಸ್ಟೊರೆಂಟ್ನಿಂದ ₹3.16 ಕೋಟಿ ವಂಚನೆ ಆರೋಪ
ಅಮೆರಿಕದ ಕೊಲರಾಡೊದಲ್ಲಿನ ಎರಡು ಭಾರತದ ರೆಸ್ಟೊರೆಂಟ್ಗಳು ಹೂಡಿಕೆದಾರರಿಗೆ 38 ಲಕ್ಷ ಡಾಲರ್ (₹3.16 ಕೋಟಿ) ವಂಚಿಸಿವೆ ಎಂದು ಆರೋಪಿಸಲಾಗಿದೆ.
58 minutes ago
ಇಮ್ರಾನ್ ಪತ್ನಿಗೆ ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣ ಮಿಶ್ರಣದ ಆಹಾರ: ಆರೋಪ
ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಫ್ತಾರ್ ಊಟದಲ್ಲಿ ಕನಿಷ್ಠ 2ರಿಂದ 3 ಹನಿಯಷ್ಟು ಶೌಚಾಲಯ ಸ್ವಚ್ಛಗೊಳಿಸುವ ದ್ರಾವಣವನ್ನು ಮಿಶ್ರಣ ಮಾಡಿ ಕೊಡಲಾಗಿತ್ತು ಎಂದು ಬೀಬಿ ಅವರ ವಕ್ತಾರರು ಗುರುವಾರ ಆರೋಪಿಸಿದ್ದಾರೆ.
54 minutes ago
IPL 2024 | RCB vs SRH; ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು
IPL 2024: ಬೆಂಗಳೂರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೈದರಾಬಾದ್ ಬೌಲಿಂಗ್ ಮಾಡುತ್ತಿದೆ.
2 hours ago
ಬೆಂಗಳೂರು | ‘ಕರಗ’ ದಾರಿಯಲ್ಲಿ ‘ನೃತ್ಯ’ ಗಲಾಟೆ: ಬಾಲಕನ ಕೊಲೆ
* ಮೆಜೆಸ್ಟಿಕ್ನಲ್ಲಿ ಘಟನೆ * ಅಪ್ರಾಪ್ತರಿಂದ ಕೃತ್ಯ
56 minutes ago
ಗೆಳತಿಯ ಬರ್ಗರ್ ತಿಂದಿದ್ದಕ್ಕೆ ಗೆಳೆಯನ ಕೊಂದ ಪಾಕ್ ಪೊಲೀಸ್ ಅಧಿಕಾರಿ ಪುತ್ರ
ಗೆಳತಿಗಾಗಿ ತರಿಸಿದ್ದ ಬರ್ಗರ್ ತಿಂದ ಎಂದು ಯುವಕನೊಬ್ಬ ಸ್ನೇಹಿತನ ಕೊಂದ ವಿಚಿತ್ರ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.
1 hour ago
ಹಾಸನದಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ನಿಮ್ಮದೇ? HDKಗೆ ಕಾಂಗ್ರೆಸ್ ಪ್ರಶ್ನೆ
ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇ ಎಂದು ರಾಜ್ಯ ಕಾಂಗ್ರೆಸ್ ಘಟಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.
1 hour ago
ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಗ್ಯಾರಂಟಿ ಅಲೆಯಿದೆ: ಸಿದ್ದರಾಮಯ್ಯ
ರಾಜ್ಯದಲ್ಲಿ ಇರುವುದು ‘ಗ್ಯಾರಂಟಿ ಅಲೆ’ ಮಾತ್ರ. ಪ್ರವಾಹ, ಬರಗಾಲ ಬಂದಾಗ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಬಂದಾಗ ಓಡೋಡಿ ಬರುತ್ತಾರೆ. ಗೆಲ್ಲುವ ಅಹಂನಲ್ಲಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
1 hour ago
ಟಿ20 ವಿಶ್ವಕಪ್ |ಶೀಘ್ರದಲ್ಲಿ ಭಾರತ ತಂಡ ಪ್ರಕಟ: 2ನೇ ಕೀಪರ್ ಸ್ಥಾನಕ್ಕೆ ರಾಹುಲ್?
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘವಾಗಿ ಆಡುತ್ತಿರುವ ರಿಷಭ್ ಪಂತ್ ಅವರು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
1 hour ago
ಗುಜರಾತ್ ದೋಣಿ ದುರಂತ: ವಡೋದರಾ ಪಾಲಿಕೆ ಆಯುಕ್ತರ ವಿರುದ್ಧ ತನಿಖೆಗೆ HC ಆದೇಶ
ಗುಜರಾತ್ನ ವಡೋದರಾದಲ್ಲಿ 14 ಜನರ ಸಾವಿಗೆ ಕಾರಣವಾದ ಹರ್ನಿ ಕೆರೆಯಲ್ಲಿನ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ಪಾಲಿಕೆ ಆಯುಕ್ತರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಗುರುವಾರ ಆದೇಶಿಸಿದೆ.
2 hours ago
ADVERTISEMENT
ಪ್ರಜಾ ಮತ
ಇನ್ನಷ್ಟು
LS Polls: ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಒಟ್ಟು ಆಸ್ತಿ ₹221 ಕೋಟಿ!
ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು ನಾಮಪತ್ರದೊಂದಿಗೆ ತಮ್ಮ ಆಸ್ತಿ ಘೋಷಣಾ ಪತ್ರ ಸಲ್ಲಿಸಿದ್ದು, ಒಟ್ಟು ₹221 ಕೋಟಿ ಮೌಲ್ಯ ಸ್ಥಿರ ಹಾಗೂ ಚರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
1 minute ago
ಲೋಕಸಭಾ ಚುನಾವಣೆ: 1,700 ಬಿಎಂಟಿಸಿ, 2,780 ಕೆಎಸ್ಆರ್ಟಿಸಿ ಬಸ್ ಬಳಕೆ
25 ಏಪ್ರಿಲ್ 2024, 15:14 IST
ಸನಾತನ ಧರ್ಮದ ಹೆಸರಲ್ಲಿ ಮತಯಾಚನೆ: ಸಂಸದ ಜಾಧವ ವಿರುದ್ಧ ಎಫ್ಐಆರ್
25 ಏಪ್ರಿಲ್ 2024, 14:40 IST
ಸಾರ್ವಜನಿಕ ಜೀವನಕ್ಕೆ ಉಮೇಶ್ ಜಾಧವ್ ಯೋಗ್ಯನಲ್ಲ: ವಿಶ್ವನಾಥ ಪಾಟೀಲ ಹೆಬ್ಬಾಳ
25 ಏಪ್ರಿಲ್ 2024, 14:11 IST
ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಗ್ಯಾರಂಟಿ ಅಲೆಯಿದೆ: ಸಿದ್ದರಾಮಯ್ಯ
25 ಏಪ್ರಿಲ್ 2024, 13:52 IST
LS Polls: 'ಜೈಲಿಗೆ ಉತ್ತರ ಮತಗಳಲ್ಲಿ ಕೊಡುತ್ತೇವೆ': ಎಎಪಿ ಪ್ರಚಾರ ಗೀತೆ ಬಿಡುಗಡೆ
25 ಏಪ್ರಿಲ್ 2024, 13:18 IST
ಬೀದರ್ | ಬಂಡಾಯ ಸ್ಪರ್ಧೆ: ಬಿಜೆಪಿಯಿಂದ ಐವರ ಉಚ್ಚಟನೆ
25 ಏಪ್ರಿಲ್ 2024, 13:05 IST