Video | ಜೀತದಾಳಾಗಿದ್ದ ವ್ಯಕ್ತಿ ನೂರಾರು ಜನರ ಜೀವನಕ್ಕೆ ದಾರಿ ಮಾಡಿಕೊಟ್ಟ ಕಥೆ
ಕಲಾವಿದರು ಹೊರಡಿಸುವ ತಮಟೆಯ ಈ ಸಡಗರದ ಸದ್ದಿನ ಹಿಂದೆ ಅವಮಾನದ ಕಥೆ ಇದೆ. ಯುವತಿಯರ ಗೆಜ್ಜೆಯ ಸಪ್ಪಳದಲ್ಲಿ ಛಲದ ಕಥೆಯೊಂದಿದೆ. ಇದು ಜೀತದಾಳಾಗಿದ್ದ ವ್ಯಕ್ತಿಯೊಬ್ಬ ನೂರಾರು ಜನರ ಜೀವನಕ್ಕೆ ದಾರಿಮಾಡಿಕೊಟ್ಟ ಕಥೆ. ಕಲೆಯನ್ನೇ ದೇವರೆಂದು ಪೂಜಿಸುವವರ ಯಶಸ್ಸಿನ ಕಥೆ ಇದು.
Last Updated 11 ಜುಲೈ 2023, 9:04 IST