ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಬೀದರ್‌ | ಬಸವ ಜಯಂತಿ ಉತ್ಸವ ಸಮಿತಿ ಕಚೇರಿ ಉದ್ಘಾಟನೆ

ಬಸವ ಜಯಂತಿ ಉತ್ಸವ ಸಮಿತಿಯ ಕಚೇರಿಯನ್ನು ನಗರದಲ್ಲಿ ಗುರುವಾರ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು.
Last Updated 25 ಏಪ್ರಿಲ್ 2024, 16:32 IST
ಬೀದರ್‌ | ಬಸವ ಜಯಂತಿ ಉತ್ಸವ ಸಮಿತಿ ಕಚೇರಿ ಉದ್ಘಾಟನೆ

ಬೀದರ್‌ | ಹೆಂಡತಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ

ಹೆಂಡತಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಪತಿಗೆ ಬೀದರ್‌ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
Last Updated 25 ಏಪ್ರಿಲ್ 2024, 16:31 IST
ಬೀದರ್‌ | ಹೆಂಡತಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ

ಬೀದರ್‌ | ಮಾಸ್ಟರ್‌ ಟ್ರೈನರ್‌ಗಳಿಗೆ ಇವಿಎಮ್‌ ತರಬೇತಿ

ಎಲೆಕ್ಟ್ರಾನಿಕ್‌ ಮತಯಂತ್ರಗಳ ನಿರ್ವಹಣೆ (ಇವಿಎಂ) ಕುರಿತು ಸೆಕ್ಟರ್‌ ಅಧಿಕಾರಿಗಳು ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳ ಮಾಸ್ಟರ್‌ ಟ್ರೈನರ್‌ಗಳಿಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ತರಬೇತಿ ನೀಡಲಾಯಿತು.
Last Updated 25 ಏಪ್ರಿಲ್ 2024, 16:30 IST
ಬೀದರ್‌ | ಮಾಸ್ಟರ್‌ ಟ್ರೈನರ್‌ಗಳಿಗೆ ಇವಿಎಮ್‌ ತರಬೇತಿ

ಗುತ್ತಿಗೆ ಸಂಸ್ಕೃತಿಗೆ ಮುಕ್ತಿ ಅಗತ್ಯ: ಬರಗೂರು ರಾಮಚಂದ್ರಪ್ಪ

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 25 ಏಪ್ರಿಲ್ 2024, 16:27 IST
ಗುತ್ತಿಗೆ ಸಂಸ್ಕೃತಿಗೆ ಮುಕ್ತಿ ಅಗತ್ಯ: ಬರಗೂರು ರಾಮಚಂದ್ರಪ್ಪ

ಸಂಭ್ರಮದ ಹೊನ್ನಾದೇವಿ ರಥೋತ್ಸವ

ಸೋಂಪುರ ಹೋಬಳಿ ಶಿವಗಂಗೆಯ ಹೊನ್ನಾದೇವಿ ಬ್ರಹ್ಮ ರಥೋತ್ಸವವು ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
Last Updated 25 ಏಪ್ರಿಲ್ 2024, 16:21 IST
ಸಂಭ್ರಮದ ಹೊನ್ನಾದೇವಿ ರಥೋತ್ಸವ

ಮೋದಿ, ಶಾರನ್ನು ರಾಜ್ಯದೊಳಗೆ ಬಿಡಬೇಡಿ: ಸುರ್ಜೆವಾಲಾ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರು ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯ ಮಾಡಿದ ಅವರು, ಚುನಾವಣಾ ಪ್ರವಾಸಕ್ಕೆ ಬರುವ ಅರ್ಹತೆ ಹೊಂದಿಲ್ಲ
Last Updated 25 ಏಪ್ರಿಲ್ 2024, 16:13 IST
ಮೋದಿ, ಶಾರನ್ನು ರಾಜ್ಯದೊಳಗೆ ಬಿಡಬೇಡಿ: ಸುರ್ಜೆವಾಲಾ

ಮೋದಿಯಿಂದ ಸಮಾಜ ಒಡೆಯುವ ಮಾತು: ಪ್ರೊ.ಬಿ.ಕೆ. ಚಂದ್ರಶೇಖರ್

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ಹೊಸ್ತಿಲಲ್ಲಿ ಧರ್ಮದ ಆಧಾರದ ಮೇಲೆ ಸಮಾಜ ಒಡೆಯುವ ಮಾತುಗಳನ್ನಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 25 ಏಪ್ರಿಲ್ 2024, 16:12 IST
ಮೋದಿಯಿಂದ ಸಮಾಜ ಒಡೆಯುವ ಮಾತು: ಪ್ರೊ.ಬಿ.ಕೆ. ಚಂದ್ರಶೇಖರ್
ADVERTISEMENT

ಗ್ರಾಮೀಣ ಯುವಜನರಿಗೆ ಮೊಬೈಲ್ ರಿಪೇರಿ ತರಬೇತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯಿಂದ ಉಚಿತವಾಗಿ ಮೊಬೈಲ್ ರಿಪೇರಿ ತರಬೇತಿ ಹಮ್ಮಿಕೊಳ್ಳಲಾಗಿದೆ.
Last Updated 25 ಏಪ್ರಿಲ್ 2024, 16:06 IST
ಗ್ರಾಮೀಣ ಯುವಜನರಿಗೆ ಮೊಬೈಲ್ ರಿಪೇರಿ ತರಬೇತಿ

ಚಿಂತಾಮಣಿ: ನೆಟ್ ಬ್ಯಾಂಕಿಂಗ್ ನೆಪದಲ್ಲಿ ವಂಚನೆ

ಚಿಂತಾಮಣಿ: ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕಿನ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಾಗ ನೀಡಿದ ಮಾಹಿತಿಯಿಂದ  ಸೈಬರ್ ಖದೀಮರು ಅವರ ಖಾತೆಯಿಂದ 1.18,937 ರೂಗಳನ್ನು ಲಪಟಾಯಿಸಿದ್ದಾರೆ...
Last Updated 25 ಏಪ್ರಿಲ್ 2024, 16:05 IST
ಚಿಂತಾಮಣಿ: ನೆಟ್ ಬ್ಯಾಂಕಿಂಗ್ ನೆಪದಲ್ಲಿ ವಂಚನೆ

ಬೆಂಗಳೂರು | ಮತಗಟ್ಟೆಗಳು ಸಜ್ಜು, ಬೆಳಿಗ್ಗೆ 7ರಿಂದ ಮತದಾನ

5.30ರಿಂದ ಅಣಕು ಮತದಾನ; ಇವಿಎಂ ಸಮಸ್ಯೆಯಿದ್ದರೆ ಪರ್ಯಾಯ ವ್ಯವಸ್ಥೆ
Last Updated 25 ಏಪ್ರಿಲ್ 2024, 16:03 IST
ಬೆಂಗಳೂರು | ಮತಗಟ್ಟೆಗಳು ಸಜ್ಜು, ಬೆಳಿಗ್ಗೆ 7ರಿಂದ ಮತದಾನ
ADVERTISEMENT