Thursday, 17 May, 2012
ಮುಖ್ಯಾಂಶಗಳು previous next
sroty1
ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಪ್ರಸವಪೂರ್ವ ಯೋಗ' ವಿಡಿಯೊ ಸಿ.ಡಿ ಬಿಡುಗಡೆ ಮಾಡಿದ ಬಾಲಿವುಡ್ ನಟಿ ಲಾರಾ ದತ್ತಾ
 

ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆ ನಂತರ ವೆಬ್‌ಸೈಟ್ ಮತ್ತು ಮೊಬೈಲ್‌ನಲ್ಲಿ ಲಭ್ಯವಾಗಲಿದೆಮುಂದೆ ಓದಿ
ಬಂಧನ ಭೀತಿಯಲ್ಲಿ ಯಡಿಯೂರಪ್ಪ
ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಯಿಂದ ಸಂಶಯಾಸ್ಪದವಾಗಿ ಹಣ ಪಡೆದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ಬುಧವಾರ ಬೆಂಗಳೂರು, ಬಳ್ಳಾರಿ ಮತ್ತು ಶಿವಮೊಗ್ಗ ನಗರಗಳ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಮುಂದೆ ಓದಿ

ರೂಪಾಯಿ ಕುಸಿತ: ವೆಚ್ಚಕ್ಕೆ ಲಗಾಮು?

ಜಾಗತಿಕ ಆರ್ಥಿಕ ವಿದ್ಯಮಾನಗಳು ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಿ ವೆಚ್ಚಗಳಿಗೆ ಕಡಿವಾಣ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಮುಂದೆ ಓದಿ

ಮಾಧ್ಯಮ ವಕೀಲರ ಸಂಘರ್ಷ: ರಾಘವನ್ ನೇತೃತ್ವದ ಎಸ್‌ಐಟಿ ರಚನೆ

ವಕೀಲರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ಮಾರ್ಚ್ 2ರಂದು ಸಂಭವಿಸಿದ ಅಹಿತಕರ ಘಟನೆಗಳ ಕುರಿತು ತನಿಖೆ ನಡೆಸಲು ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ ಮುಂದೆ ಓದಿ


ರಾಜ್ಯ

ಹೂಳು-ಗೋಳು: ಘಟಪ್ರಭಾ ಜಲಾಶಯಕ್ಕೆ ಹೂಳು; ನೀರಿಗೆ ಬರ

ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನಲ್ಲಿ ಘಟಪ್ರಭಾ ನದಿಗೆ ನಿರ್ಮಿಸಿರುವ `ರಾಜಾ ಲಖಮಗೌಡ ಜಲಾಶಯ~ಕ್ಕೆ ಅಪಾರ ಪ್ರಮಾಣದಲ್ಲಿ `ಹೂಳು~ ಸೇರುತ್ತಿದ್ದು, ನೀರು ಸಂಗ್ರಹಣ ಸಾಮರ್ಥ್ಯ ಕಡಿಮೆಯಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ `ಬರ~ ಬರುವಂತಾಗಿದೆ.ಮುಂದೆ ಓದಿ

ಕೃಷಿಕರ ಬದುಕು ಹಸನು ಮಾಡಿದ ಗುಂಡಪ್ಪ

ಬರ: ಸಿ.ಎಂ ಜತೆ ಕೇಂದ್ರ ತಂಡ ಚರ್ಚೆ

`ಜುಲೈನಲ್ಲಿ ಮಹಿಳಾ ಕಾಂಗ್ರೆಸ್ ಮನೆಮನೆ ಭೇಟಿ`

ನಿರೀಕ್ಷಣಾ ಜಾಮೀನಿಗೆ ಮೊರೆ

ಎಫ್‌ಐಆರ್‌ನಲ್ಲಿ ಏನಿದೆ?

 


ಭದ್ರಾ ಮೇಲ್ದಂಡೆ ಸಮೀಕ್ಷೆ: ಅಧಿಕಾರಿಗಳಿಗೆ ರೈತರ ದಿಗ್ಭಂಧನ

ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ಮಾರ್ಗ ಹಾದು ಹೋಗುವ ಕಲ್ಲುಶೆಟ್ಟಿ ಹಳ್ಳಿಯಲ್ಲಿ ರೈತರ ಗಮನಕ್ಕೆ ಬಾರದೆ ಸಮೀಕ್ಷೆ ಮಾಡಲು ಮುಂದಾಗಿದ್ದ ನೀರಾವರಿ ನಿಗಮದ ಅಧಿಕಾರಿಗಳಿಗೆ ಬುಧವಾರ ರೈತರು ದಿಗ್ಭಂಧನ ಹಾಕಿ ಪ್ರತಿಭಟನೆ ನಡೆಸಿದರುಮುಂದೆ ಓದಿ

ಮಹಿಳಾ ಸಮಾವೇಶ: ಹೋರಾಟದ ಕಹಳೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತಿನ ಚಕಮಕಿ

ಓವರ್‌ಲೋಡ್ ಸಮಸ್ಯೆ ತಡೆ- ಲಾರಿ ಮಾಲೀಕರ ಒತ್ತಾಯ

ಟ್ರಾಕ್ಟರ್‌ನಲ್ಲಿ ಮರಳು ಸಾಗಣೆ: ಅನುಮತಿಗೆ ಆಗ್ರಹ

ಅಪೌಷ್ಟಿಕತೆ ಸಮಸ್ಯೆ; ವರದಿ ನೀಡಲು ಸೂಚನೆ

 
ಪಿ.ಮಹಮ್ಮದ್
ಪಿ.ಮಹಮ್ಮದ್
 
ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ

ಹಂದಿಜ್ವರ+ ಹಕ್ಕಿಜ್ವರ ಸೇರಿದರೆ ಆತಂಕದ ಸಿನಾರಿಯೊ

ಅಂತರಂಗ | ಕುಲದೀಪ ನಯ್ಯರ್

ಗುರಿಯಷ್ಟೇ, ಸಾಗುವ ಹಾದಿಯೂ ಮುಖ್ಯ

ಹೊಸ ಕನಸು | ಡಾ.ಆರ್.ಬಾಲಸುಬ್ರಹ್ಮಣ್ಯಂ

ಮಾಸ್ತಿಯ ಆತ್ಮಕ್ಕೆ ಶಾಂತಿ ಸಿಗುವುದು ಎಂದು?

ಷೇರು ಸಮಾಚಾರ | ಕೆ. ಜಿ. ಕೃಪಾಲ್

ರೂಪಾಯಿ ಅಪಮೌಲ್ಯ ಭೀತಿ!

 
facebook
twitter
orkut


ಬೆಂಗಳೂರು

ಡಿಕೆಶಿ ವಿರುದ್ಧ ಕೆಂಡ ಕಾರಿದ ತೇಜಸ್ವಿನಿ

ಕ್ಷೇತ್ರದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರ ದಬ್ಬಾಳಿಕೆ ಮತ್ತು ಸರ್ವಾಧಿಕಾರಿ ಧೋರಣೆಯನ್ನು ತೊಲಗಿಸಿ ಮೂಲ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರತಿಷ್ಠಾಪಿಸುವುದೇ ನನ್ನ ಮುಂದಿರುವ ಮುಖ್ಯ ಗುರಿ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗುಡುಗಿದರುಮುಂದೆ ಓದಿ

ಆತಂಕ, ಭೀತಿಯಿಂದ ಆತ್ಮಹತ್ಯೆ ಸಂಭವ

ಕರ್ನಾಟಕ ಸಂಸ್ಕೃತ ವಿ.ವಿ ವೆಬ್‌ಸೈಟ್ ಬಿಡುಗಡೆ

ಗುತ್ತಿಗೆ ಪೌರ ಕಾರ್ಮಿಕ ಸಾವು: ಬಿಬಿಎಂಪಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ

 
 
 


ವಿದೇಶ

ಸ್ವದೇಶಕ್ಕೆ ಖಲೀಲ್ ಚಿಸ್ತಿ

ಕೊಲೆ ಆರೋಪದ ಮೇರೆಗೆ 1992ರಿಂದ ಭಾರತದ ಜೈಲಿನಲ್ಲಿದ್ದ ಪಾಕಿಸ್ತಾನ ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ ಮೊಹಮದ್ ಖಲೀಲ್ ಚಿಸ್ತಿ ಬುಧವಾರ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಕಳುಹಿಸಿದ್ದ ವಿಶೇಷ ವಿಮಾನದಲ್ಲಿ ಮಂಗಳವಾರ ಸ್ವದೇಶಕ್ಕೆ ವಾಪಸಾದರುಮುಂದೆ ಓದಿ

ಗಿಲಾನಿಗೆ ಬಜೆಟ್ ಮಂಡನೆಗೆ ಆಸ್ಪದ ನೀಡದಿರಲು ಅರ್ಜಿ

ಅಮೆರಿಕನ್ನರಿಗೆ `ನಿದ್ರಾನಡಿಗೆ` ಸಮಸ್ಯೆ

ಮಧುಮೇಹ ಆಂದೋಲನಕ್ಕೆ ಸುಷ್ಮಿತಾ `ಗ್ಲಾಮರ್`

ದಾವೂದ್ ಸಹಚರರ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ

ಕತ್ತೆ ಮೊಂಡಲ್ಲ...!

ಪತ್ರಕರ್ತರಿಗೆ ನೋಟಿಸ್ ಕಳುಹಿಸಿದ ಸಯೀದ್

 


ಸಿನಿಮಾ

ಛಾಯಾ ಸಿಂಗ್ ಜೇನ್ನುಡಿ...

ಛಾಯಾ ಸಿಂಗ್ ಅಂದ್ರೆ ಸಾಕು ಈಗ ಹಾಲು-ಜೇನು ನೆನಪಾಗುತ್ತದೆ. ಹಾಲಿನಂಥ ಬಣ್ಣ, ಜೇನಿನಂಥ ಕಣ್ಣು ಅನ್ನೋದು ಒಂದು ಕಾರಣವಾದರೆ ಇನ್ನೊಂದು ಅವರು ನಡೆಸಿಕೊಡುವ `ನಾನು-ನೀನು, ಹಾಲು ಜೇನು~ ಕಾರ್ಯಕ್ರಮ...ಮುಂದೆ ಓದಿ

ನತಾಲಿಯಾ ನಾಟ್ಯಾಂತರಂಗ

ನೀತು ಕನ್ನಡ ನಿಷ್ಠೆ

ಅವನಂತಲ್ಲದ ಇವ

ಕಂಗಳು ಮಾಡಿದ ಪುಣ್ಯವೋ...

ಭೃಂಗದ ಬೆನ್ನೇರಿ

`ಮುತ್ತು`ವೀರ

 


ವಾಣಿಜ್ಯ

ದಲ್ಲಾಳಿಗಳ ಹಾವಳಿಗೆ ನಲುಗಿದ ರೈತ

ಎಳನೀರಿನ ಕಾಯಿ ಬೆಳೆಯುವ ರೈತರಿಗೆ, ಪ್ರತಿ ಕಾಯಿಗೆ ರೂ 4 ರಿಂದ ರೂ 6 ವರೆಗೆ ಲಭಿಸುತ್ತದೆ. ಆದರೆ, ಅದೇ ಕಾಯಿ ಮದ್ದೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ರೂ 15, ಮುಂಬೈನಲ್ಲಿ ರೂ 20ಯಂತೆ ಮಾರಾಟವಾಗುತ್ತದೆ.ಮುಂದೆ ಓದಿ

ಕೋಲ್ಕತಾ ಬಗ್ಗೆ ಬೇಸರ; ತಮಿಳುನಾಡಿನಲ್ಲಿ ಹೂಡಿಕೆ

ಎಲೆಕ್ಟ್ರಾನಿಕ್ ಮಾರುಕಟ್ಟೆ `ಅಸೋಚಾಂ` ಸಮೀಕ್ಷೆ

ಅಲಹಾಬಾದ್ ಬ್ಯಾಂಕ್:ಎರಡು ಹೊಸ ಶಾಖೆಗಳ ಉದ್ಘಾಟನೆ

16 ಸಾವಿರ ಸಮೀಪಕ್ಕೆ ಸೂಚ್ಯಂಕ!

 
 
ನಿಮ್ಮ ಸುದ್ದಿ
ಕಾವಲ್‌ಬೈರಸಂದ್ರದಿಂದ ನಿತ್ಯವೂ ಇಂದಿರಾನಗರ ಹಾಗೂ ಬೈಯಪ್ಪನ ಹಳ್ಳಿಗೆ ಕೆಲಸ ಮಾಡಲು ಹೋಗುವ 63ಜನ ವಿವಿಧ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿದ್ದೇವೆ.
ವಿದ್ಯಾರಣ್ಯಪುರದಿಂದ ಜಾಲಹಳ್ಳಿ ವೃತ್ತದವರೆಗೆ ರೂಟ್ ನಂ. ಎಂಟು ಸಿ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಸಂಚರಿಸುತ್ತದೆ. ಪ್ರತಿ ಅರ್ಧ ಗಂಟೆಗೊಂದರಂತೆ ದೊಡ್ಡಬೊಮ್ಮಸಂದ್ರ, ಬಿ.ಇ.ಎಲ್ ವೃತ್ತ, ಎಚ್.ಎಂ.ಟಿ. ಆಡಿಟೋರಿಯಂ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾರ್ಗ ಈ ಬಸ್ಸಿನದು. ಇದರಿಂದ ವಿದ್ಯಾರಣ್ಯಪುರದ ಜನರಿಗೆ ತುಂಬಾ ಅನುಕೂಲವಾಗಿದೆ.
 
 
ಜನಾಭಿಪ್ರಾಯ
ಖಾಸಗಿ ವಲಯದಲ್ಲಿ ಮೀಸಲಾತಿ ಅಗತ್ಯವೇ?
  • ಅಗತ್ಯ
  • ಅಗತ್ಯವಿಲ್ಲ
  • ಗೊತ್ತಿಲ್ಲ
Vote
 
 
ಸುಭಾಷಿತ

ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಒಳ್ಳೆಯ ಗುಣವೇ ಕೆಲವು ಸಲ ಕೆಟ್ಟದ್ದಾಗುತ್ತದೆ.  

ವಿಲಿಯಂ ಷೇಕ್ಸ್‌ಪಿಯರ್
 
 

 
ವಿಶೇಷ
ನಿಕೊಲಸ್ ಸರ್ಕೋಜಿ  ಹಾಗೂ           ಫ್ರಾಂಕಾಯ್ಸ ಹಾಲನ್
ಸಾಲ, ಅಭಿವೃದ್ಧಿ ಕುಸಿತ, ನಿರುದ್ಯೋಗ, ಬೆಲೆ ಏರಿಕೆ ಇತ್ಯಾದಿಗಳಿಂದ ಯುರೋಪ್ ಒಕ್ಕೂಟ ತತ್ತರಿಸಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಕೈಕೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಫ್ರಾನ್ಸ್ ಮತದಾರರು ಬಲಪಂಥೀಯ ಮಾರುಕಟ್ಟೆ ಆಧಾರಿತ ಆರ್ಥಿಕ ನೀತಿಗಳನ್ನು ಬೆಂಬಲಿಸಿದ ನಿಕೊಲಸ್ ಸರ್ಕೋಜಿ ಅವರನ್ನು ಸೋಲಿಸಿದ್ದಾರೆ. ನೂತನ ಅಧ್ಯಕ್ಷ ಸೋಷಲಿಸ್ಟ್ ಪಕ್ಷದ ಫ್ರಾಂಕಾಯ್ಸ ಹಾಲನ್ ದೇಶದ ಸಮಸ್ಯೆಗಳನ್ನು ಬಗೆಹರಿಸಬಲ್ಲರು ಎಂಬ ವಿಶ್ವಾಸ ಜನರಲ್ಲಿದೆ....
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕೋಲ್ಕತ್ತಾಕ್ಕೆ ಬಂದು ಮಮತಾ ಅವರನ್ನು ಭೇಟಿ ಮಾಡಿ ಹೋಗಿದ್ದಾರೆ. ಪ್ರಭಾವಿ ಮಹಿಳೆಯರಿಬ್ಬರ `ಮುಖಾಮುಖಿ~ ರಾಜಕೀಯ ಪಂಡಿತರು ಹುಬ್ಬೇರಿಸುವಂತೆ ಮಾಡಿದೆ.