ಆರೋಪಿಗಳನ್ನು ರಾಜಾರೋಷವಾಗಿ ಬಿಟ್ಟಿದ್ದಾರೆ: ಕಮಿಷನರ್ ಅಮಾನತಿಗೆ ನೇಹಾ ತಂದೆ ಆಗ್ರಹ
ಮಗಳ ಕೊಲೆ ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸದೆ, ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಪೊಲೀಸ್ ಕಮಿಷನರ್ ಅವರನ್ನು ಅಮಾನತು ಮಾಡಬೇಕು ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಗ್ರಹಿಸಿದರು.
Last Updated 22 ಏಪ್ರಿಲ್ 2024, 14:48 IST