ADVERTISEMENT

VIDEO | ಬಳ್ಳಾರಿ ಅಗಸನೂರು ಮೊಹರಂನಲ್ಲಿ ಕನ್ನಡ ರಿವಾಯತ್‌ಗಳ ಸಾಂತ್ವನ

ಪ್ರಜಾವಾಣಿ ವಿಶೇಷ
Published 17 ಜುಲೈ 2024, 4:22 IST
Last Updated 17 ಜುಲೈ 2024, 4:22 IST

ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದ ಮೊಹರಂ ಒಂದು 'ಧಾರ್ಮಿಕ' ಆಚರಣೆ ಎನಿಸಿದರೂ, ವಾಸ್ತವದಲ್ಲಿ ಅದು ,ಸಾಹಿತ್ಯ, ಸಂಗೀತ, ರಂಗಭೂಮಿ ಮತ್ತು ಕುಣಿತ ಮುಂತಾದವುಗಳ ಆಯಾಮಗಳ ಕಲಾವಿದ್ಯಮಾನ ಎನಿಸಿದೆ. ಎಲ್ಲ ಸಮುದಾಯಗಳು ಧರ್ಮಾತೀತವಾಗಿ ಭಕ್ತಿಭಾವದಿಂದ ಬೆರೆತು ಹಬ್ಬ ಆಚರಿಸುವುದು ವಿಶೇಷ.ಅದರಲ್ಲಿಯೂ, ಕನ್ನಡದ ರಿವಾಯತ್‌ಗಳು ಈ ಆಚರಣೆಯ ಪ್ರಮುಖ ಆಕರ್ಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.