ADVERTISEMENT

ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:29 IST
Last Updated 24 ಸೆಪ್ಟೆಂಬರ್ 2024, 14:29 IST
<div class="paragraphs"><p>ಮುನವಳ್ಳಿಯಲ್ಲಿಈಚೆಗೆ ಏರ್ಪಡಿಸಿದ್ದ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮವನ್ನು ಶಿಕ್ಷಕ ಎಸ್.ಎಚ್.ರಾಠೋಡ, ಎಸ್.ಸಿ.ಜೋಶಿ ಉದ್ಘಾಟಿಸಿದರು</p></div>

ಮುನವಳ್ಳಿಯಲ್ಲಿಈಚೆಗೆ ಏರ್ಪಡಿಸಿದ್ದ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮವನ್ನು ಶಿಕ್ಷಕ ಎಸ್.ಎಚ್.ರಾಠೋಡ, ಎಸ್.ಸಿ.ಜೋಶಿ ಉದ್ಘಾಟಿಸಿದರು

   

ಮುನವಳ್ಳಿ: ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಪಟ್ಟಣದ ಶ್ರೀ ಕುಮಾರೇಶ್ವರ ವಿದ್ಯಾಮಂದಿರ ಹಾಗೂ ದಲಿತ ಜಾಗೃತಿ ಸಂಸ್ಕೃತ ಪಾಠಶಾಲೆ ಸಂಯೋಗದಲ್ಲಿ ಅಸ್ಮಾಕಂ ಸಂಸ್ಕೃತಂ ಎಂಬ ಕಾರ್ಯಕ್ರಮ ಶಾಲೆಯಲ್ಲಿ ಈಚೆಗೆ ಜರುಗಿತು.

ಶಾಲೆಯ ಮುಖೋಪಾದ್ಯ ಎಸ್.ಎಚ್.ರಾಠೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಲಿತ ಜಾಗೃತಿ ಸಂಸ್ಕೃತ ಪಾಠಶಾಲೆ ಮುಖ್ಯೋಪಾಧ್ಯಾಯ ಎಸ್.ಸಿ.ಜೋಶಿ ಪ್ರಾಸ್ತಾವಿಕ ಮಾತನಾಡಿದರು.

ADVERTISEMENT

ಮುಖ್ಯ ಅತಿಥಿಗಳಾಗಿ ಎಸ್.ಎಂ.ದಿಕ್ಷಿತ, ಸವದತ್ತಿ ಸಂಸ್ಕೃತ ಪಾಠಶಾಲೆಯ ರೇಣುಕಾ ಹಾಗೂ ಅತಿಥಿಗಳಾಗಿ ಎಂ.ಎಂ.ಲಕ್ಕನ್ನವರ, ಡಿ.ಡಿ.ಶ್ಯಾನಭೋಗ, ಜಿ.ಎನ್.ಅಲಮನ್ನವರ, ಗೋಪಶೆಟ್ಟಿ, ಇತರರು ಇದ್ದರು.

ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಗೋಡಚೆನ್ನವರ ನಿರೂಪಿಸಿದರು. ಶಿಕ್ಷಕ ಬರಮನ್ನವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.