ADVERTISEMENT

ಬೈಲಹೊಂಗಲ | ಕಲ್ಲಿನಿಂದ ಜಜ್ಜಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 8:14 IST
Last Updated 17 ಫೆಬ್ರುವರಿ 2024, 8:14 IST
<div class="paragraphs"><p>ಮಂಜುನಾಥ ದೇಮಪ್ಪ</p></div>

ಮಂಜುನಾಥ ದೇಮಪ್ಪ

   

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಇಂಗಳಗಿ ರಸ್ತೆ ಹತ್ತಿರ ಶುಕ್ರವಾರ ಸಂಜೆ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.

ಹೊಸೂರ ಗ್ರಾಮದ ಮಂಜುನಾಥ ದೇಮಪ್ಪ ಕೋಲಕಾರ (22) ಕೊಲೆಯಾದವರು. ಕೊಲೆಗೆ ಕಾರಣ ತಿಳಿದುಬಂದಿಲ್ಲ.

ADVERTISEMENT

ಘಟನಾ ಸ್ಥಳಕ್ಕೆ ಸಿಪಿಐ ಎಂ.ಐ.ಮಠಪತಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆರೋಪಿಗಾಗಿ ಶೋಧ ನಡೆಸಿದ್ದು, ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.