ವಿಶ್ವಪಥ ಕಲಾ ಸಂಗಮವು ಚಂದ್ರಶೇಖರ ಕಂಬಾರ ಅವರ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನವನ್ನು ಜೂನ್ 29ರಂದು ಶನಿವಾರ ಹಮ್ಮಿಕೊಂಡಿದೆ.
ರಚನೆ: ಡಾ: ಚಂದ್ರಶೇಖರ ಕಂಬಾರ, ರಂಗರೂಪ, ನಿರ್ದೇಶನ: ಭಾಸ್ಕರ್ ನೀನಾಸಂ
ಕಾರ್ಯಕ್ರಮ ನಡೆಯುವ ಸ್ಥಳ: ಬಿ.ಪಿ.ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್.ಸಂಜೆ. 7ಕ್ಕೆ. ಮಾಹಿತಿಗೆ: 9945977184
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.