ADVERTISEMENT

ಹೊರನಾಡು ಅನ್ನ‍ಪೂರ್ಣೇಶ್ವರಿ ದೇವಸ್ಥಾನದಲ್ಲಿ BSY, ವಿಜಯೇಂದ್ರ ನವಚಂಡಿಕಾ ಯಾಗ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 6:38 IST
Last Updated 24 ಮಾರ್ಚ್ 2024, 6:38 IST
   

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಂಬ ಸಮೇತ ಹೊರನಾಡಿನಲ್ಲಿ ನವಚಂಡಿಕಾ ಹೋಮ ನಡೆಸಿದರು.

ಇಬ್ಬರು ನಾಯಕರು ಕುಟುಂಬ ಸಮೇತ ಹೊರನಾಡು ಅನ್ನ‍ಪೂರ್ಣೇಶ್ವರಿ ದೇವಸ್ಥಾನಕ್ಕೆ ಶನಿವಾರ ಸಂಜೆಯೇ ಬಂದಿಳಿದರು. ರಾತ್ರಿ ಪಾರಾಯಣ ನಡೆಸಿ ಬೆಳಿಗ್ಗೆ ಚಂಡಿಕಾ ಹೋಮದಲ್ಲಿ ಭಾಗಿಯಾದರು.

9 ಋತ್ವಿಜರ ನೇತೃತ್ವದಲ್ಲಿ  ಯಾಗ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.