ADVERTISEMENT

ಆಲ್ದೂರು | ವಿದ್ಯುತ್ ತಂತಿ ಸ್ಪರ್ಶ: ಒಂಟಿ ಸಲಗ ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2024, 13:56 IST
Last Updated 12 ಮೇ 2024, 13:56 IST
ಕಂಚಿನ ಕಲ್ ದುರ್ಗದ ಎಸ್ಟೇಟ್ ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಒಂಟಿ ಸಲಗ ಭಾನುವಾರ ಸಾವನ್ನಪ್ಪಿದೆ
ಕಂಚಿನ ಕಲ್ ದುರ್ಗದ ಎಸ್ಟೇಟ್ ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಒಂಟಿ ಸಲಗ ಭಾನುವಾರ ಸಾವನ್ನಪ್ಪಿದೆ   

ಆಲ್ದೂರು: ದೊಡ್ಡಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಕಂಚಿನ ಕಲ್ ದುರ್ಗದ ಸಮೀಪ, ಸಂದೀಪ್ ಎಂಬುವರ ಎಸ್ಟೇಟ್‌ನಲ್ಲಿ ವಿದ್ಯುತ್ ತಂತಿ ತುಳಿದು ಒಂಟಿ ಸಲಹ ಮೃತಪಟ್ಟಿದೆ.

‘ಮರಣೋತ್ತರ ಪರೀಕ್ಷೆ  ವರದಿ ಆಧರಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು, ಸೋಮವಾರ ನಾಳೆ ಅಂತ್ಯಕ್ರಿಯೆ ನಡೆಸಲಾಗುವುದು ವಲಯ ಅರಣ್ಯಾಧಿಕಾರಿ ಹರೀಶ್ ಎಂ. ಆರ್ ಮಾಹಿತಿ ನೀಡಿದ್ದಾರೆ.

ಲೈನ್ ಅರ್ತಿಂಗ್ ಆದ ಪರಿಣಾಮ ವೇದಿಕೆ ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಸಲಗ ವಿದ್ಯುತ್ ಲೈನ್ ಅನ್ನು ತುಳಿದದ್ದರಿಂದ ಸಾವನ್ನಪ್ಪಿದೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.