ADVERTISEMENT

ಲೋಕಾಯುಕ್ತ ದಾಳಿ: ತರೀಕೆರೆ ವಾಣಿಜ್ಯ ತೆರಿಗೆ ಅಧಿಕಾರಿ ಮನೆಯಲ್ಲಿ ₹ 5 ಲಕ್ಷ ನಗದು

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 4:48 IST
Last Updated 31 ಜನವರಿ 2024, 4:48 IST
<div class="paragraphs"><p>ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್. ನೇತ್ರಾವತಿ ಅವರ  ಮನೆ (ಎಡ) ಹಾಗೂ&nbsp;ಲೋಕಾಯುಕ್ತ ದಾಳಿ ವೇಳೆ ‍ಪತ್ತೆಯಾದ&nbsp;ನಗದು, ಆಭರಣಗಳು (ಬಲ). ಒಳಚಿತ್ರದಲ್ಲಿ&nbsp;ನೇತ್ರಾವತಿ </p></div>

ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್. ನೇತ್ರಾವತಿ ಅವರ ಮನೆ (ಎಡ) ಹಾಗೂ ಲೋಕಾಯುಕ್ತ ದಾಳಿ ವೇಳೆ ‍ಪತ್ತೆಯಾದ ನಗದು, ಆಭರಣಗಳು (ಬಲ). ಒಳಚಿತ್ರದಲ್ಲಿ ನೇತ್ರಾವತಿ

   

ಚಿಕ್ಕಮಗಳೂರು: ತರೀಕೆರೆ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್. ನೇತ್ರಾವತಿ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹ 5 ಲಕ್ಷ ನಗದು, 900 ಗ್ರಾಂ ಚಿನ್ನ ಮತ್ತು ಬೆಳ್ಳಿ ಆಭರಣಗಳು ದೊರೆತಿವೆ.

ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವ ಮಾಹಿತಿ ಮೇರೆಗೆ ಪಟ್ಟಣದ ಪ್ಲಾಂಟರ್ಸ್‌ ಪಾರ್ಕ್‌ ಲೇಔಟ್‌ನಲ್ಲಿರುವ ಅವರ ಮನೆ ಮತ್ತು ಟಿ.ಬಿ.ಕಾಂತರಾಜು ರಸ್ತೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆದಿದೆ. ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.