ADVERTISEMENT

ಸುರತ್ಕಲ್: ದೈವಸ್ಥಾನ ಜೀರ್ಣೋದ್ಧಾರಕ್ಕೆ ಧನಸಹಾಯ

​ಪ್ರಜಾವಾಣಿ ವಾರ್ತೆ
Published 11 ಮೇ 2024, 5:54 IST
Last Updated 11 ಮೇ 2024, 5:54 IST
<div class="paragraphs"><p>ದೈವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಧರ್ಮಸ್ಥಳದ ವತಿಯಿಂದ 1ಲಕ್ಷ ರೂ ಚೆಕ್ ನ್ನು ವಿತರಿಸಲಾಯಿತು.</p></div>

ದೈವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಧರ್ಮಸ್ಥಳದ ವತಿಯಿಂದ 1ಲಕ್ಷ ರೂ ಚೆಕ್ ನ್ನು ವಿತರಿಸಲಾಯಿತು.

   

ಸುರತ್ಕಲ್: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಜಪೆ ತಾಲ್ಲೂಕಿನ ಮೂಲ್ಕಿ ವಲಯದ ಮಧ್ಯ ಬಗ್ಗಣ್ಣಮನೆ ಟ್ರಸ್ಟ್ ವತಿಯಿಂದ ನಡೆಯುವ ಕಾಂತೇರಿ ಧೂಮಾವತಿ ಹಾಗೂ ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಧರ್ಮಸ್ಥಳ ಕ್ಷೇತ್ರದಿಂದ ₹1 ಲಕ್ಷ ಅನುದಾನ ಮಂಜೂರು ಮಾಡಿದ್ದು, ಸಹಾಯಧನದ ಚೆಕ್ ಅನ್ನುಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಜಪೆ ತಾಲ್ಲೂಕು ಯೋಜನಾಧಿಕಾರಿ ಕರುಣಾಕರ ಅಚಾರ್ಯ ಟ್ರಸ್ಟ್‌ಗೆ ಹಸ್ತಾಂತರ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೇಂದ್ರ ಒಕ್ಕೂಟದ ಉಪಾಧ್ಯಕ್ಷ ಪುಷ್ಷರಾಜ್ ಶೆಟ್ಟಿ ಮಧ್ಯ, ಚೇಳೈರು ಸೇವಾ ಪ್ರತಿನಿಧಿ ವಿದ್ಯಾ, ಸುಮತಿ ಜೆ. ಶೆಟ್ಟಿ, ಮೋಹನ್ ಶೆಟ್ಟಿ, ಸುರೇಶ್ ಶೆಟ್ಟಿ, ರಾಘವೇಂದ್ರ ಅಚಾರ್ಯ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.