ADVERTISEMENT

ನವಲಗುಂದ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 13:10 IST
Last Updated 17 ಜೂನ್ 2024, 13:10 IST
<div class="paragraphs"><p>ರೈತ ಆತ್ಮಹತ್ಯೆ</p></div>

ರೈತ ಆತ್ಮಹತ್ಯೆ

   

ನವಲಗುಂದ: ತಾಲ್ಲೂಕಿನ ಅಳಗವಾಡಿ ಗ್ರಾಮದ ರೈತ ಸೋಮಪ್ಪ ಜೋಗನಾಯ್ಕರ(43) ಮನೆಯಲ್ಲಿ ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಐದು ಎಕರೆಯಷ್ಟು ಭೂಮಿ ಇದ್ದು, ಬೆಳೆ ಬೆಳೆಯಲು ಕೆನರಾ ಬ್ಯಾಂಕ್‌ನಲ್ಲಿ ₹4 ಲಕ್ಷ, ಸಹಕಾರಿ ಸಂಘದಲ್ಲಿ ₹1 ಲಕ್ಷ ಬೆಳೆಸಾಲ ಸೇರಿದಂತೆ ಒಟ್ಟು ₹6 ಲಕ್ಷ ಸಾಲ ಮಾಡಿದ್ದರು’ ಎಂದು ಸೋಮಪ್ಪ ಅವರ ಪತ್ನಿ ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.