ಧಾರವಾಡ: ನಗರದ ವಿದ್ಯಾ. ಪಿ. ಹಂಚಿನಮನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಜಿಲ್ಲಾಮಟ್ಟದ ಎಲ್ಕೆಜಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಭಾನುವಾರ ‘ಕಲರ್ಸ್ ಎನ್ ಕಾನ್ವಾಸ್’ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಕ್ರಮವಾಗಿ ಮೊದಲ ಮೂರು ಬಹುಮಾನ ವಿಜೇತರ ಪಟ್ಟಿ ಇಂತಿದೆ.
ವಿಭಾಗ 1: ಧಾರವಾಡ ಕೇಂದ್ರೀಯ ವಿದ್ಯಾಲಯದ ಮನ್ಮಿತ್ ಮುಳ್ಳೋರಿ, ನವನಗರದ ರೋಟರಿ ಶಾಲೆಯ ನಾಗಶ್ರೀ ಜೋಗಿಗುಡ್ಡ, ರಶ್ಮಿ ದೊಡ್ಡಮನಿ.
ವಿಭಾಗ 2: ನವನಗರದ ರೋಟರಿ ಶಾಲೆಯ ಸಂಚಿತ್ ಹುದ್ದಾರ್, ಕೆ.ಇ.ಸೆಂಟ್ರಲ್ ಶಾಲೆಯ ಸಂಸ್ಕೃತಿ ನಾಯ್ಕ, ಹುಬ್ಬಳ್ಳಿಯ ವಿ.ಎಸ್.ಪಿಳ್ಳೈ ಶಾಲೆಯ ಸಾನ್ವಿ ಯರಗೊಪ್ಪ.
ವಿಭಾಗ 3: ಪ್ರೆಸೆಂಟೇಶನ್ ಶಾಲೆಯ ಭಾಮಿ ಜೆ.ಎಚ್, ನವನಗರ ರೋಟರಿ ಶಾಲೆಯ ಇಫ್ರಾ.ಎಂ.ಬಾದಾಮಿ, ಶಾಲ್ಮಲಾ ಶಾಲೆಯ ಸ್ಪಂದನಾ ಬಾಗನಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.