ADVERTISEMENT

Video | ನಿವೃತ್ತಿ ನಂತರ ಅರಣ್ಯ ಕೃಷಿಯಲ್ಲಿಯಶಸ್ಸು ಕಂಡ ಮೇಷ್ಟ್ರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2024, 13:55 IST
Last Updated 27 ಜೂನ್ 2024, 13:55 IST

ಮಲೆನಾಡಿನ ಸೆರಗು ಧಾರವಾಡ ಜಿಲ್ಲೆಯಲ್ಲಿ ಪಶ್ಚಿಮಘಟ್ಟದ ಕಾಡೂ ಇದೆ, ಅರೆ ಬಯಲುಸೀಮೆಯೂ ಇದೆ. ಇದನ್ನೇ ಪೂರಕವಾಗಿಟ್ಟುಕೊಂಡು ಅರಣ್ಯ ಕೃಷಿಯಲ್ಲಿ ದಾಪುಗಾಲಿಟ್ಟು, ಯುವ ಸಮುದಾಯ ನಾಚುವಂತೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಧಾರವಾಡದ ಹಳ್ಳಿಗೇರಿಯ ನಿವೃತ್ತ ಶಿಕ್ಷಕ, ರೈತ ಆರ್‌.ಜಿ.ತಿಮ್ಮಾಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.