ADVERTISEMENT

ಹುಬ್ಬಳ್ಳಿ: ಸಾಕ್ಷಿ ಶೀರಳ್ಳಿಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 15:32 IST
Last Updated 16 ಅಕ್ಟೋಬರ್ 2024, 15:32 IST
ಸಾಕ್ಷಿ ಶೀರಳ್ಳಿ
ಸಾಕ್ಷಿ ಶೀರಳ್ಳಿ   

ಹುಬ್ಬಳ್ಳಿ: ನಗರದ ಕೆ.ಎಲ್.ಇ. ಸಂಸ್ಥೆಯ ಪಿ.ಸಿ.ಜಾಬಿನ್‌ ಪದವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಾಕ್ಷಿ ಶೀರಳ್ಳಿ ರಾಜ್ಯ ಮಟ್ಟದ ಈಜು ಸ್ಪರ್ಧೆಯ 800 ಮೀ ಪ್ರೀಸ್ಟೈಲ್ ನಲ್ಲಿ ಕಂಚಿನ ಪದಕ ಪಡೆದಿದ್ದಾಳೆ.

ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಜಿಲ್ಲಾ ಉಪನಿರ್ದೆಶಕ ಕೆ.ಪಿ.ಸುರೇಶ, ಜಿಲ್ಲಾ ಕ್ರೀಡಾ ಸಂಯೋಜಕ ಯು.ಎನ್. ಹಜೇರಿ, ಪದವಿ ಪಾಚಾರ್ಯ ಎಲ್.ಡಿ.ಹೊರಕೇರಿ, ಪದವಿ ಪ್ರಾಚಾರ್ಯ  ಪ್ರೊ.ವಿ.ಆರ್. ವಾಘ್ಮೊಡೆ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ.ಟಿ., ಉಮೇಶ ಡಿಡಗನ್ನವರ, ಕ್ರೀಡಾ ವಿಭಾಗದ ಮುಖ್ಯಸ್ಥ ಅಮಿತ್ರಾ ಅಣ್ಣಿಗೇರಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT