ADVERTISEMENT

ಬೇಲೂರು | ಕಾಡಾನೆ ದಾಳಿ ಭತ್ತದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 14:32 IST
Last Updated 19 ಅಕ್ಟೋಬರ್ 2024, 14:32 IST
ಬೇಲೂರು ಸಮೀಪದ ಕೋಗಿಲಾಮನೆ ಗ್ರಾಮದಲ್ಲಿ  ಹರೀಶ್ ಅವರ ಜಮೀನಿನಲ್ಲಿ  ತೆನೆ ಬಂದಿದ್ದ ಭತ್ತದ ಬೆಳೆಯನ್ನು  ಕಾಡಾನೆಗಳು ನಾಶ ಪಡಿಸಿವೆ.
ಬೇಲೂರು ಸಮೀಪದ ಕೋಗಿಲಾಮನೆ ಗ್ರಾಮದಲ್ಲಿ  ಹರೀಶ್ ಅವರ ಜಮೀನಿನಲ್ಲಿ  ತೆನೆ ಬಂದಿದ್ದ ಭತ್ತದ ಬೆಳೆಯನ್ನು  ಕಾಡಾನೆಗಳು ನಾಶ ಪಡಿಸಿವೆ.   

ಬೇಲೂರು: ಕೋಗಿಲಾಮನೆ ಗ್ರಾಮದಲ್ಲಿ ಹರೀಶ್  ಎಂಬವರ ಜಮೀನಿನಲ್ಲಿ ತೆನೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಪಡಿಸಿವೆ.

 5 ಕಾಡಾನೆಗಳು  ಬೀಡು ಬಿಟ್ಟಿದ್ದು, ಮೂರು ಎಕರೆ ಪ್ರದೇಶದಲ್ಲಿದ ಭತ್ತ, ಜೋಳ  ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ. ಕಾಡಾನೆಗಳು ಯನ್ನು ತುಳಿದ್ದು ನಾಶ ಪಡಿಸಿವೆ.

ಕಾಡಾನೆಗಳನ್ನು ಸ್ಥಳಾಂತರ ಮಾಡಲು ಅರಣ್ಯಸಚಿವರು ಹೆಚ್ಚಿನ ಗಮನವನ್ನಾರಿಸಬೇಕು ಎಂದು  ಹರೀಶ್ ಒತ್ತಾಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.