ಬೇಲೂರು: ಕೋಗಿಲಾಮನೆ ಗ್ರಾಮದಲ್ಲಿ ಹರೀಶ್ ಎಂಬವರ ಜಮೀನಿನಲ್ಲಿ ತೆನೆ ಬಂದಿದ್ದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಪಡಿಸಿವೆ.
5 ಕಾಡಾನೆಗಳು ಬೀಡು ಬಿಟ್ಟಿದ್ದು, ಮೂರು ಎಕರೆ ಪ್ರದೇಶದಲ್ಲಿದ ಭತ್ತ, ಜೋಳ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ. ಕಾಡಾನೆಗಳು ಯನ್ನು ತುಳಿದ್ದು ನಾಶ ಪಡಿಸಿವೆ.
ಕಾಡಾನೆಗಳನ್ನು ಸ್ಥಳಾಂತರ ಮಾಡಲು ಅರಣ್ಯಸಚಿವರು ಹೆಚ್ಚಿನ ಗಮನವನ್ನಾರಿಸಬೇಕು ಎಂದು ಹರೀಶ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.