ಕಲಬುರಗಿ: ಜಿಲ್ಲೆಯ ಕಾಳಗಿ ತಾಲ್ಲೂಕಿನ ಪಸ್ತಪುರ ಗ್ರಾಮದ ಹಿರಿಯರಾದ ಕಮಲಾಬಾಯಿ ದೂಳಪ್ಪ ಶೇರಿಕಾರ (78) ಅವರು ಶನಿವಾರ ಬೆಳಿಗ್ಗೆ ನಿಧನರಾದರು.
ಅವರಿಗೆ 'ಪ್ರಜಾವಾಣಿ' ಚಿಂಚೋಳಿ ತಾಲ್ಲೂಕು ವರದಿಗಾರ ಜಗನ್ನಾಥ ಡಿ. ಶೇರಿಕಾರ ಸೇರಿದಂತೆ ನಾಲ್ವರು ಪುತ್ರರು ಇದ್ದಾರೆ.
ಅಂತ್ಯಕ್ರಿಯೆ ಇಂದು (ಜುಲೈ 13) ಸಂಜೆ 4ಕ್ಕೆ ಪಸ್ತಪುರ ಗ್ರಾಮದಲ್ಲಿ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.