ADVERTISEMENT

‘ಸಮಾಜ ಸಂಜೀವಿನಿ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 13:05 IST
Last Updated 24 ಫೆಬ್ರುವರಿ 2024, 13:05 IST
ಕಲಬುರಗಿ ನಗರದ ಮಕ್ತಂಪುರ ಗದ್ದುಗೆ ಮಠದಲ್ಲಿ ಮುತ್ಯಾನ ಬಬಲಾದದ ಗುರುಪಾದಲಿಂಗ ಮಹಾ ಶಿವಯೋಗಿ ಸ್ವಾಮೀಜಿಗೆ ‘ಸಮಾಜ ಸಂಜೀವಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕಲಬುರಗಿ ನಗರದ ಮಕ್ತಂಪುರ ಗದ್ದುಗೆ ಮಠದಲ್ಲಿ ಮುತ್ಯಾನ ಬಬಲಾದದ ಗುರುಪಾದಲಿಂಗ ಮಹಾ ಶಿವಯೋಗಿ ಸ್ವಾಮೀಜಿಗೆ ‘ಸಮಾಜ ಸಂಜೀವಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕಲಬುರಗಿ: ನಗರದ ಮಕ್ತಂಪುರ ಗದ್ದುಗೆ ಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಗುಡ್ಡಾಪುರದ ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮುತ್ಯಾನ ಬಬಲಾದದ ಗುರುಪಾದಲಿಂಗ ಮಹಾ ಶಿವಯೋಗಿ ಸ್ವಾಮೀಜಿಗೆ ‘ಸಮಾಜ ಸಂಜೀವಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಪ್ರಶಸ್ತಿಯನ್ನು ಕುಮಾರ ಶಿವಯೋಗಿಗಳ ಹೆಸರಿನಲ್ಲಿ ನೀಡಲಾಗುತ್ತದೆ.

ಅಭಿನವ ಶಿವಲಿಂಗ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಲಿಂಗರಾಜಪ್ಪ ಅಪ್ಪ, ಬಸವರಾಜ ಭೀಮಳ್ಳಿ, ಬಾಬುರಾವ ಯಡ್ರಾಮಿ, ರಾಜು ಎಂ.ದೇಶಮುಖ, ನೀಲಕಂಠರಾವ ಮೂಲಗೆ, ಜಗನ್ನಾಥ ಗೋಧಿ, ಶರಣು ಪಪ್ಪಾ, ಸುರೇಶ ಪಾಟೀಲ ಜೋಗೂರ, ಮಾನಪ್ಪ ಬಡಿಗೇರ ಸೇರಿ ಅಕ್ಕನ ಬಳಗದ ತಾಯಂದಿರು, ಹಿರಿಯರು, ಮಹಿಳೆಯರು, ಯುವಕರು ಹಾಗೂ ಭಕ್ತರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.