ADVERTISEMENT

ಅಫಜಲಪುರ | ಪಾನ್‌ಶಾಪ್‌ನಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:15 IST
Last Updated 7 ಜುಲೈ 2024, 16:15 IST
ಅಫಜಲಪುರ ತಾಲ್ಲೂಕಿನ   ಮಾಶಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಾಮನಗರದಲ್ಲಿ ಶಿವಾನಂದ ಕಾಶಿರಾಯ ಬೊರುಟಿ  ಎಂಬವರಿಗೆ ಸೇರಿದ   ಪಾನ್ ಶಾಪ್ ದರೋಡೆ ಮಾಡಿರುವುದು.
ಅಫಜಲಪುರ ತಾಲ್ಲೂಕಿನ   ಮಾಶಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಾಮನಗರದಲ್ಲಿ ಶಿವಾನಂದ ಕಾಶಿರಾಯ ಬೊರುಟಿ  ಎಂಬವರಿಗೆ ಸೇರಿದ   ಪಾನ್ ಶಾಪ್ ದರೋಡೆ ಮಾಡಿರುವುದು.   

ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಾಮನಗರದಲ್ಲಿ ಶಿವಾನಂದ ಕಾಶಿರಾಯ ಬೊರುಟಿ ಎಂಬುವವರಿಗೆ ಸೇರಿದ ಪಾನ್ ಶಾಪ್‌ನಲ್ಲಿನ ₹ 7 ಸಾವಿರ ನಗದು ಹಾಗೂ ವಸ್ತುಗಳನ್ನು ಭಾನುವಾರ ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ ಎರಡು ಗಂಟೆಗೆ ಪಾನ್ ಶಾಪ್‌ ಶೆಟರ್‌ ಬೀಗ ಒಡೆದು ಅದರಲ್ಲಿರುವ ನೋಟು, ಸಿಗರೇಟ್ ಪ್ಯಾಕೆಟ್ ಮತ್ತು ಗುಟ್ಕಾ ಪ್ಯಾಕೆಟ್, ನೀರಿನ ಬಾಟಲಿಗಳು ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT