ADVERTISEMENT

ಭಾರಿ ಮಳೆ: ಮಡಿಕೇರಿ- ಚೆಟ್ಟಳ್ಳಿ ರಸ್ತೆಯಲ್ಲಿ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 7:59 IST
Last Updated 19 ಜುಲೈ 2024, 7:59 IST
   

ಮಡಿಕೇರಿ: ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿರುವಂತೆಯೆ ಅಲ್ಲಲ್ಲಿ ಹಾನಿಗಳೂ ಸಂಭವಿಸುತ್ತಿವೆ.

ಮಡಿಕೇರಿ- ಚೆಟ್ಟಳ್ಳಿ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಮಣ್ಣು ಹಾಗೂ ಮರಗಳು ಬಿದ್ದು ಸಂಪರ್ಕ ತಪ್ಪಿದೆ. ಮಡಿಕೇರಿ- ವಿರಾಜಪೇಟೆ ಸಂಪರ್ಕಿಸುವ ಭೇತ್ರಿ ಸೇತುವೆಯ ಸಮೀಪಕ್ಕೆ ಕಾವೇರಿ ಹೊಳೆಯ ನೀರು ಬಂದಿದೆ.

ಇದರೊಂದಿಗೆ ಹಲವೆಡೆ ಮನೆಗಳು ಕುಸಿದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.