ADVERTISEMENT

ಜನ ಬಯಸಿದರೆ ರಾಜಕೀಯಕ್ಕೆ: ನಟ ಅಭಿಷೇಕ್ ಅಂಬರೀಷ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 20:52 IST
Last Updated 30 ಜುಲೈ 2021, 20:52 IST
ನಟ ಅಭಿಷೇಕ್ ಅಂಬರೀಷ್
ನಟ ಅಭಿಷೇಕ್ ಅಂಬರೀಷ್    

ಮದ್ದೂರು: ‘ತಂದೆ ಅಂಬರೀಷ್ ಮತ್ತು ನನ್ನ ಅಭಿಮಾನಿಗಳು, ಜಿಲ್ಲೆಯ ಜನ ಬಯಸಿದಾಗ ರಾಜಕೀಯಕ್ಕೆ ಬರುವ ಬಗ್ಗೆ ಚಿಂತಿಸುತ್ತೇನೆ. ಆದರೆ, ಸದ್ಯಕ್ಕೆ ಆ ಬಗ್ಗೆ ನಿರ್ಧಾರ ಮಾಡಿಲ್ಲ’ ಎಂದು ನಟ ಅಭಿಷೇಕ್ ಅಂಬರೀಷ್ ತಿಳಿಸಿದರು.

ತಾಲ್ಲೂಕಿನ ಹುಳಗನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಈಗ ಹೇಳಲಾಗದು. ಅಭಿಮಾನಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ. ಆ ಬಗ್ಗೆ ತೀರ್ಮಾನಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT