Photos | ಇತಿಹಾಸ ಪ್ರಸಿದ್ಧ ವೆಲಸ್ಲಿ ಸೇತುವೆ ಬಳಿ ನೀರಿನ ಮಟ್ಟ ಏರಿಕೆ
ಪ್ರಜಾವಾಣಿ ವೆಬ್ ಡೆಸ್ಕ್
Published 3 ಆಗಸ್ಟ್ 2024, 9:59 IST
Last Updated 3 ಆಗಸ್ಟ್ 2024, 9:59 IST
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ಸೇತುವೆಯ ಮೇಲೆ ಸಂಚಾರ ನಿಷೇಧಿಸಲಾಗಿತ್ತು
ಪ್ರಜಾವಾಣಿ ಚಿತ್ರಗಳು: ರಂಜು ಪಿ
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ಸೇತುವೆಯ ಮೇಲೆ ಸಂಚಾರ ನಿಷೇಧಿಸಲಾಗಿತ್ತು
ADVERTISEMENT
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಡಲಾಯಿತು
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ಸೇತುವೆಯ ಮೇಲೆ ಸಂಚಾರ ನಿಷೇಧಿಸಲಾಗಿತ್ತು
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ಸೇತುವೆಯ ಮೇಲೆ ಇರುವ ರಸ್ತೆ ಹಾಳಾಗಿದೆ
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ಸೇತುವೆಯ ಮೇಲೆ ಇರುವ ರಸ್ತೆ ಹಾಳಾಗಿದೆ
ನದಿ ದಂಡೆಯಲ್ಲಿ ಬಟ್ಟೆ ಶುಚಿಗೊಳಿಸುತ್ತಿರುವ ವ್ಯಕ್ತಿ
ವೆಲೆಸ್ಲಿ ಸೇತುವೆ ಬಳಿ ಕುತೂಹಲಿಗರಾಗಿ ನದಿ ವೀಕ್ಷಿಸುತ್ತಿರುವ ಸಾರ್ವಜನಿಕರು
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಡಲಾಯಿತು
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ನಿಮಿಷಾಂಭ ದೇವಸ್ಥಾನ ನೀರಿನ ರಭಸಕ್ಕೆ ಮುಳುಗಡೆ ಭೀತಿ ಎದುರಿಸುತ್ತಿದೆ
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ನಿಮಿಷಾಂಭ ದೇವಸ್ಥಾನ ನೀರಿನ ರಭಸಕ್ಕೆ ಮುಳುಗಡೆ ಬೀತಿ ಎದುರಿಸುತ್ತಿದೆ
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಐತಿಹಾಸಿಕ ವೆಲಸ್ಲಿ ಸೇತುವೆಯ ಬಳಿ ನೀರಿನ ಮಟ್ಟ ಏರಿದ ಕಾರಣ ಸೇತುವೆಯ ಮೇಲೆ ಸಂಚಾರ ನಿಷೇಧಿಸಲಾಗಿತ್ತು –
ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಒಂದುವರೆ ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ನದಿಗೆ ಹೊರ ಬಿಟ್ಟಿದ್ದರಿಂದ ಸರ್ಕಾರಿ ನರ್ಸರಿಯಲ್ಲಿ ನೀರು ತುಂಬಿದೆ