ADVERTISEMENT

ವಿದ್ಯುತ್ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಭಸ್ಮ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 6:46 IST
Last Updated 13 ಜೂನ್ 2024, 6:46 IST
ಕುದೂರು ಪಟ್ಟಣದ ಅಶೋಕ್ ಸೈಬರ್ ಸೆಂಟರ್ ಕೇಂದ್ರದಲ್ಲಿ ಶನಿವಾರ ಸಂಜೆ ನಡೆದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾದ ಉಪಕರಣಗಳು.
ಕುದೂರು ಪಟ್ಟಣದ ಅಶೋಕ್ ಸೈಬರ್ ಸೆಂಟರ್ ಕೇಂದ್ರದಲ್ಲಿ ಶನಿವಾರ ಸಂಜೆ ನಡೆದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾದ ಉಪಕರಣಗಳು.   

ಕುದೂರು: ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಪಟ್ಟಣದ ಲಕ್ಷ್ಮೀದೇವಿನಗರ ಬಡಾವಣೆ ಗಣೇಶನ ದೇವಸ್ಥಾನ ಹತ್ತಿರವಿರುವ ಅಶೋಕ್ ಸೈಬರ್ ಸೆಂಟರ್‌ನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಶನಿವಾರ ನಡೆದಿದೆ.

ಜೆರಾಕ್ಸ್ ಮಿಷನ್, ಪ್ರಿಂಟರ್, ಕಂಪ್ಯೂಟರ್ ಸೇರಿದಂತೆ ಸುಮಾರು ₹3ಲಕ್ಷ ಮೌಲ್ಯದ ವಸ್ತುಗಳು ಹಾಳಾಗಿವೆ ಎಂದು ಅಂಗಡಿ ಮಾಲೀಕ ಅಶೋಕ್ ತಿಳಿಸಿದರು.

ಕುದೂರು ಪಟ್ಟಣದ ಅಶೋಕ್ ಸೈಬರ್ ಸೆಂಟರ್ ಕೇಂದ್ರದಲ್ಲಿ ಶನಿವಾರ ಸಂಜೆ ನಡೆದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾದ ಉಪಕರಣಗಳು.
ಕುದೂರು ಪಟ್ಟಣದ ಅಶೋಕ್ ಸೈಬರ್ ಸೆಂಟರ್ ಕೇಂದ್ರದಲ್ಲಿ ಶನಿವಾರ ಸಂಜೆ ನಡೆದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾದ ಉಪಕರಣಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT