ADVERTISEMENT

ಚಿಕ್ಕನಾಯಕನಹಳ್ಳಿ: ಸಂಭ್ರಮದ ಬಕ್ರೀದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 14:12 IST
Last Updated 17 ಜೂನ್ 2024, 14:12 IST
ಚಿಕ್ಕನಾಯಕನಹಳ್ಳಿಯ ನೆಹರೂ ಸರ್ಕಲ್ ಸಮೀಪ ನಮಾಜ್‌ಗೆ ಬರುತ್ತಿರುವ ಮುಸ್ಲಿಮರು
ಚಿಕ್ಕನಾಯಕನಹಳ್ಳಿಯ ನೆಹರೂ ಸರ್ಕಲ್ ಸಮೀಪ ನಮಾಜ್‌ಗೆ ಬರುತ್ತಿರುವ ಮುಸ್ಲಿಮರು    

ಚಿಕ್ಕನಾಯಕನಹಳ್ಳಿ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಮುಸ್ಲಿಮರು ಬಕ್ರೀದ್ ಹಬ್ಬದ ಪ್ರಾರ್ಥನೆ ಸಲ್ಲಿಸಿದರು. ತ್ಯಾಗ-ಬಲಿದಾಗಳ ಪ್ರತೀಕವಾಗಿ ಆಚರಿಸಲಾಗುತ್ತದೆ.

ಕಾಂಗ್ರೆಸ್ ಮುಖಂಡ ಸಿ.ಬಸವರಾಜು, ಈದ್ಗಾ ಮೈದಾನಕ್ಕೆ ಆಗಮಿಸಿ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಸಿ.ಬಿ ಸುರೇಶ್ ಬಾಬು, ಪತ್ರ ಸಂದೇಶದ ಮೂಲಕ ಬಕ್ರೀದ್ ಶುಭಾಶಯ ಕಳಿಸಿಕೊಟ್ಟಿದ್ದರು. ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ತಾತಯ್ಯನ ಗೋರಿ ಎದುರು ಹಾದುಹೋಗುತ್ತಿರುವ ನಮಾಜ಼ಿಗಳ ದಂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT