ADVERTISEMENT

ಉಡು‍ಪಿ: ಕೃಷ್ಣ ಮಠಕ್ಕೆ ಜೂನಿಯರ್ ಎನ್‌ಟಿಆರ್‌, ರಿಷಬ್ ಶೆಟ್ಟಿ ಭೇಟಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 12:23 IST
Last Updated 31 ಆಗಸ್ಟ್ 2024, 12:23 IST
<div class="paragraphs"><p>ಕೃಷ್ಣ ಮಠಕ್ಕೆ ಜೂನಿಯರ್ ಎನ್‌ಟಿಆರ್‌, ರಿಷಬ್ ಶೆಟ್ಟಿ ಭೇಟಿ</p><p></p></div>

ಕೃಷ್ಣ ಮಠಕ್ಕೆ ಜೂನಿಯರ್ ಎನ್‌ಟಿಆರ್‌, ರಿಷಬ್ ಶೆಟ್ಟಿ ಭೇಟಿ

   

- ಪ್ರಜಾವಾಣಿ ಚಿತ್ರ

ADVERTISEMENT

ಉಡುಪಿ: ತೆಲುಗು ನಟ ಜೂನಿಯರ್‌ ಎನ್‌ಟಿಆರ್, ನಟ ರಿಷಬ್ ಶೆಟ್ಟಿ ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್ ಅವರು ಶನಿವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.

ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜ್ಯೂನಿಯರ್‌ ಎನ್‌ಟಿಆರ್, ಕೃಷ್ಣಮಠಕ್ಕೆ ಭೇಟಿ ನೀಡಬೇಕೆಂಬ ಆಸೆ ಅಮ್ಮನಿಗೆ 40 ವರ್ಷದಿಂದ ಇತ್ತು. ಅವರ ಆಸೆ ಇಂದು ಈಡೇರಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.