ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅವರಿಂದ ಆಗಬೇಕಿರುವ ಕಾರ್ಯಗಳು ಏನು? ಜನರ ಸಮಸ್ಯೆ ನಿವಾರಣೆಗೆ ಯಾವುದಕ್ಕೆ ಆದ್ಯತೆ ನೀಡಬೇಕು? ಅವರಿಂದ ನಿಮ್ಮ ನಿರೀಕ್ಷೆ ಏನು ಎಂಬುದನ್ನು 4 ಅಥವಾ 5 ಸಾಲುಗಳಲ್ಲಿ ಬರೆದು ಕಳುಹಿಸಿ. ನಿಮ್ಮ ಭಾವಚಿತ್ರವೂ ಇರಲಿ. ಆಯ್ದ ಬರಹಗಳನ್ನು ನಾವು ಪ್ರಕಟಿಸುತ್ತೇವೆ.
ವಾಟ್ಸ್ಆ್ಯಪ್ ಸಂಖ್ಯೆ: 9449109148
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.