ADVERTISEMENT

ನಾಲತವಾಡ | ಛಾಯಾ ಭಗವತಿ ದೇಗುಲ; ಮುಳುಗುವ ಭೀತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:21 IST
Last Updated 25 ಜುಲೈ 2024, 15:21 IST
ನಾಲತವಾಡ ಸಮೀಪದ ಬಸವಸಾಗರ ಜಲಾಶಯದ ಹೊರ ಹರಿವಿನ ಹಿನ್ನೆಲೆಯಲ್ಲಿ ಛಾಯಾ ಭಗವತಿ ದೇಗುಲ ಸಂಪೂರ್ಣ ಕೃಷ್ಣಾ ನದಿಯಲ್ಲಿ ಮುಳುಗಡೆಯಾಗುವ ಹಂತದಲ್ಲಿದೆ
ನಾಲತವಾಡ ಸಮೀಪದ ಬಸವಸಾಗರ ಜಲಾಶಯದ ಹೊರ ಹರಿವಿನ ಹಿನ್ನೆಲೆಯಲ್ಲಿ ಛಾಯಾ ಭಗವತಿ ದೇಗುಲ ಸಂಪೂರ್ಣ ಕೃಷ್ಣಾ ನದಿಯಲ್ಲಿ ಮುಳುಗಡೆಯಾಗುವ ಹಂತದಲ್ಲಿದೆ   

ನಾಲತವಾಡ: ಇಲ್ಲಿಗೆ ಸಮೀಪದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 2,50,000 ಕ್ಯುಸೆಕ್‌ಗೂ ಅಧಿಕ ನೀರನ್ನು ಬಿಡಲಾಗಿದ್ದು ಕೃಷ್ಣಾ ನದಿ ದಂಡೆಯಲ್ಲಿರುವ ಶ್ರೀ ಛಾಯಾ ಭಗವತಿ ದೇಗುಲ ಸಂಪೂರ್ಣ ಮುಳುಗಡೆಯಾಗುವ ಹಂತದಲ್ಲಿದೆ.

ಇಲ್ಲಿಗೆ ಬರುವ ಭಕ್ತರು ನದಿಗೆ ಇಳಿಯದಂತೆ ಹಾಗೂ ನದಿಯ ಮೇಲ್ಭಾಗದಲ್ಲಿ ನಿಂತು ದೂರದಿಂದಲೇ ಪೂಜೆ ಸಲ್ಲಿಸಬೇಕೆಂದು ಅರ್ಚಕ ಚಿದಂಬರ ಜೋಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT