ADVERTISEMENT

ಈಜಾಡಲು ತೆರಳಿದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 11:50 IST
Last Updated 26 ಮಾರ್ಚ್ 2024, 11:50 IST

ಯರಗೋಳ: ಇಲ್ಲಿಗೆ ಸಮೀಪದ ಅರಿಕೇರಾ ಬಿ ಗ್ರಾಮದಲ್ಲಿ ಮಂಗಳವಾರ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟವಾಡಿ

ಕೆರೆಯಲ್ಲಿ ಈಜಾಡಲು ಹೋಗಿದ ಯುವಕ ಬಸವ ಲಿಂಗಪ್ಪ ತಂದೆ ಚಂದಪ್ಪ (18) ನೀರು ಪಾಲು ಆಗಿದ್ದಾರೆ.

ಬೆಳಿಗ್ಗೆ ಸ್ನೇಹಿತರ ಜೊತೆ ಬಣ್ಣದೋಕಳಿ ಆಡಿ ನಂತರ ತಮ್ಮನ ಜೊತೆ ಕೆರೆಗೆ ಈಜಾಡಲು ತೆರಳಿದ್ದ.

ADVERTISEMENT

ಸ್ಥಳೀಯರು ಮೃತ ದೇಹ ಹೊರ ತೆಗೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.