‘ಕೆಂಪೇಗೌಡ’ ಚಿತ್ರದಲ್ಲಿ ‘ಆರ್ಮುಗಂ’ ಆಗಿ ಅಬ್ಬರಿಸಿದ ಬಹುಭಾಷಾ ನಟ ರವಿಶಂಕರ್ 2004ರಲ್ಲಿ ಮಾಲಾಶ್ರೀ ಅಭಿನಯದ ‘ದುರ್ಗಿ’ ಚಿತ್ರವನ್ನು ನಿರ್ದೇಶಿಸಿದ್ದರು. ಎರಡು ದಶಕಗಳ ನಂತರ ಮತ್ತೆ ನಿರ್ದೇಶನಕ್ಕಿಳಿದ್ದಾರೆ. ಅದಕ್ಕೆ ಕಾರಣವೇನು? ಏನಿದು ಸುದ್ದಿ ಎಂಬಿತ್ಯಾದಿ ಮಾಹಿತಿಗೆ ಈ ಸ್ಟೋರಿ ನೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.