ADVERTISEMENT

ರಿಯಾಸಿ ಬಸ್‌ ದುರಂತ: 22 ಸಾವು

ಏಜೆನ್ಸೀಸ್
Published 20 ಅಕ್ಟೋಬರ್ 2016, 13:10 IST
Last Updated 20 ಅಕ್ಟೋಬರ್ 2016, 13:10 IST
ರಿಯಾಸಿ ಬಸ್‌ ದುರಂತ: 22 ಸಾವು
ರಿಯಾಸಿ ಬಸ್‌ ದುರಂತ: 22 ಸಾವು   

ಶ್ರೀನಗರ: ಜಮ್ಮು – ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಕಂದರಕ್ಕೆ ಬಸ್‌ ಉರುಳಿ 22 ಮಂದಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಈವರೆಗೆ 22 ಮಂದಿ ಮೃತಪಟ್ಟಿರುವುದನ್ನು ಸಚಿವ ಅಜಯ್‌ ನಂದ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT