ADVERTISEMENT

Video: ಅಯೋಧ್ಯೆಯಲ್ಲಿ ವಿರಾಜಮಾನನಾದ ಬಾಲರಾಮ

ಪ್ರಜಾವಾಣಿ ವಿಶೇಷ
Published 22 ಜನವರಿ 2024, 8:55 IST
Last Updated 22 ಜನವರಿ 2024, 8:55 IST

ಶತಮಾನಗಳ ನಿರೀಕ್ಷೆ, ಹೋರಾಟ, ಲಕ್ಷಾಂತರ ಮಂದಿಯ ಪರಿಶ್ರಮ, ರಾಮ ಭಕ್ತರ ತಪಸ್ಸು ಸೋಮವಾರ ಸಾಕಾರಗೊಂಡಿದೆ. ಧನ್ಯತಾ ಮನೋಭಾವ ಇಡೀ ದೇಶವನ್ನು ಆವರಿಸಿದೆ. ಬಹು ನಿರೀಕ್ಷೆಯ ರಾಮ ಪ್ರಾಣ ಪ್ರತಿಷ್ಠಾಪನೆ ಅಯೋಧ್ಯ ರಾಮ ಮಂದಿರದಲ್ಲಿ ನೆರವೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.