ADVERTISEMENT

Video | ನಾನು ವಿಪಕ್ಷದ ಹಿರಿಯ ಸದಸ್ಯ: ನನ್ನ ಕುತ್ತಿಗೆಗೆ ಕೈ ಹಾಕ್ಬೇಡಿ– ಆರಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2023, 7:48 IST
Last Updated 8 ಡಿಸೆಂಬರ್ 2023, 7:48 IST

ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಬರಗಾಲದ ಬಗ್ಗೆ ಸದನದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ‘ಬೇಗ ಮುಗಿಸಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, 'ನಾನೂ ಕೂಡ ವಿಪಕ್ಷದ ಹಿರಿಯ ಸದಸ್ಯ. ನನ್ನ ಕುತ್ತಿಗೆ ಕೈ ಹಾಕಬೇಡಿ. ನನಗೂ ಅವಕಾಶ ಕೊಡಿ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.