ADVERTISEMENT

MUDA Scam | ಹೋರಾಟಕ್ಕೆ ಸಂದ ಜಯ: ಸ್ನೇಹಮಯಿ ಕೃಷ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 9:58 IST
Last Updated 18 ಅಕ್ಟೋಬರ್ 2024, 9:58 IST
<div class="paragraphs"><p>ಸ್ನೇಹಮಯಿ ಕೃಷ್ಣ</p></div>

ಸ್ನೇಹಮಯಿ ಕೃಷ್ಣ

   

ಮೈಸೂರು: 'ಮುಡಾ ಕಚೇರಿ ಮೇಲೆ ಜಾರಿ ‌ನಿರ್ದೇಶನಾಲಯವು ದಾಳಿ ಮಾಡಿರುವುದು ಹೋರಾಟಕ್ಕೆ ಸಂದ ಜಯ' ಎಂದು ದೂರುದಾರ ಸ್ನೇಹಮಹಿ ಕೃಷ್ಣ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರನ್ನು ಗುರಿಯಾಗಿಸಿಕೊಂಡು ಇ.ಡಿಗೆ ದೂರು ನೀಡಿಲ್ಲ. ಮುಡಾದ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆಯಲು ಕೊಟ್ಟದ್ದಾಗಿದೆ' ಎಂದರು.

ADVERTISEMENT

'ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಹೋರಾಟ ಕೈಬಿಡುವುದಿಲ್ಲ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.