ADVERTISEMENT

ಯಾದಗಿರಿ: ಹುಟ್ಟಿನಿಂದ ಸಾವಿನವರೆಗಿನ ಸಂಸ್ಕಾರ ಸಾರುವ ಜನಪದ ಕಲಾವಿದೆಯರು

ಪ್ರಜಾವಾಣಿ ವಿಶೇಷ
Published 9 ಜನವರಿ 2024, 6:40 IST
Last Updated 9 ಜನವರಿ 2024, 6:40 IST

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವಾಗಣಗೇರಿ ಗ್ರಾಮದ ಪ್ರತಿ ಮನೆಯಲ್ಲಿ ಜನಪದ ಕಲಾವಿದರು ಸಿಗುತ್ತಾರೆ. ಈ ಗ್ರಾಮಕ್ಕೆ ಭೇಟಿ ನೀಡಿದರೆ ಜಾನಪದ ಲೋಕವೇ ಅನಾವರಣಗೊಳ್ಳುತ್ತದೆ. ಜನಪದರಿಂದ ಬಳುವಳಿಯಾಗಿ ಬಂದ ಜನಪದ ಹಾಡುಗಳೊಂದಿಗೆ, ಇಲ್ಲಿನ ಇತಿಹಾಸ, ಘಟನೆಗಳ ಬಗ್ಗೆ ಸ್ವತಃ ಹಾಡು ರಚಿಸಿ ಲಯ ಬದ್ಧವಾಗಿ ಹಾಡುವುದು ಇಲ್ಲಿನ ಕಲಾವಿದರ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.