ADVERTISEMENT

25 ವರ್ಷಗಳ ಹಿಂದೆ | 200 ಕೋಟಿ ಹಗರಣ: ಭವಿಷ್ಯನಿಧಿ ಕಚೇರಿ ಮೇಲೆ ವ್ಯಾಪಕ ದಾಳಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 18:47 IST
Last Updated 24 ಸೆಪ್ಟೆಂಬರ್ 2024, 18:47 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

200 ಕೋಟಿ ಹಗರಣ: ಭವಿಷ್ಯನಿಧಿ ಕಚೇರಿ ಮೇಲೆ ವ್ಯಾಪಕ ದಾಳಿ

ಬೆಂಗಳೂರು, ಸೆ. 24– ಕೇಂದ್ರ ಕಚೇರಿಯೂ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿರುವ ಭವಿಷ್ಯನಿಧಿ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದರು.

ಸಿಬಿಐ ಡಿವೈಎಸ್‌ಪಿ ಕೆ.ವೈ. ಗುರುಪ್ರಸಾದ್‌ ನೇತೃತ್ವದಲ್ಲಿ ಪೀಣ್ಯ, ಕೆ.ಆರ್.ಪುರಂ,
ಬೊಮ್ಮಸಂದ್ರದಲ್ಲಿನ ಕಚೇರಿಗಳು ಮತ್ತು ಕೇಂದ್ರ ಕಚೇರಿ ಮೇಲೆ ಏಕಕಾಲಕ್ಕೆ ವ್ಯಾಪಕವಾಗಿ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 200 ಕೋಟಿ ರೂ.ಗಳ ಅವ್ಯವಹಾರ ಪತ್ತೆ ಮಾಡಿದ್ದಾರೆಂದು ಸಿಬಿಐ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.