ADVERTISEMENT

50 ವರ್ಷಗಳ ಹಿಂದೆ: ಜೆ.ಪಿ. ಚಳವಳಿ ದಮನಕ್ಕೆ ಕಾಂಗ್ರೆಸ್ಸಿನ ‘ಪ್ರತಿ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 1:05 IST
Last Updated 20 ಅಕ್ಟೋಬರ್ 2024, 1:05 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ವರದಿ: ನಾರಾಯಣಸ್ವಾಮಿ

ನವದೆಹಲಿ, ಅ. 19– ಬಿಹಾರದಲ್ಲಿ ಜಯಪ್ರಕಾಶ್‌ ನಾರಾಯಣ್‌ ಅವರು ಆರಂಭಿಸಿರುವ ಚಳವಳಿಯ ‌ವಿರುದ್ಧ ರಾಷ್ಟ್ರಾದ್ಯಂತ ‘ಪ್ರತಿ ಚಳವಳಿ’ ಆರಂಭಿಸಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಇಂದು ನಿರ್ಧರಿಸಿತು.

ಪ್ರಧಾನಿ ಜೊತೆ ಅರಸು ಚರ್ಚೆ

ADVERTISEMENT

ನವದೆಹಲಿ, ಅ.19– ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು ತಮ್ಮ ಮಂತ್ರಿಮಂಡಳದ ಪುನರ್‌ರಚನೆ ಕುರಿತು ಇಂದು ಇಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರ ಜೊತೆ ಅರ್ಧಗಂಟೆ ಮಾತುಕತೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.