ಬೆಂಗಳೂರು: ಆರ್.ವಿ. ಪ್ರಧಾನ ಕುಮಾರ್ ಅರಸ್ ಮತ್ತು ನಾಗರಾಜ ಜೆ ಅವರು ಕರ್ನಾಟಕ ಕ್ರಿಕೆಟ್ ಅಂಪೈರ್ಸ್ ಸಂಸ್ಥೆಗೆ ಕ್ರಮವಾಗಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.
ಈಚೆಗೆ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪದಾಧಿಕಾರಿಗಳು: ಆರ್.ವಿ. ಪ್ರಧಾನಕುಮಾರ್ ಅರಸ್ (ಅಧ್ಯಕ್ಷ), ರಘೋತ್ತಮ ಬಿ.ಎಸ್ (ಉಪಾಧ್ಯಕ್ಷ), ನಾಗರಾಜ ಜೆ (ಕಾರ್ಯದರ್ಶಿ), ಯೋಗನರಸಿಂಹ ಎಂ.ಆರ್ (ಜಂಟಿ ಕಾರ್ಯದರ್ಶಿ), ರಾಹುಲ್ ರಾಜ್ ಜೆ (ಖಜಾಂಚಿ)
ಕಾರ್ಯಕಾರಿ ಸಮಿತಿ ಸದಸ್ಯರು: ರವೀಂದ್ರ ನಾಥ್ ಎಂ.ಆರ್., ಮಿಥುನ್ ಎಸ್ ಪಾಟೀಲ, ಸುಹಾಸ್ ಎಂ.ಎಸ್., ಶಶಿಧರ್ ಎನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.